Home Latest News ತರೀಕೆರೆ ಸಾಯಿ ಆಸ್ಪತ್ರೆ ಅಕ್ರಮ ಕಟ್ಟಡ : ಮೆಸ್ಕಾಂ ನಿರ್ಲಕ್ಷಕ್ಕೆ ಆಕ್ರೋಶ
Latest News

ತರೀಕೆರೆ ಸಾಯಿ ಆಸ್ಪತ್ರೆ ಅಕ್ರಮ ಕಟ್ಟಡ : ಮೆಸ್ಕಾಂ ನಿರ್ಲಕ್ಷಕ್ಕೆ ಆಕ್ರೋಶ

Share
Share

ಚಿಕ್ಕಮಗಳೂರು : ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿರುವ ಸಾಯಿ ಆಸ್ಪತ್ರೆ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ. ಪುರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅದರಲ್ಲೂ 220 ht ಲೈನ್ ಗೆ ತಾಗಿಕೊಂಡೆ ಇದೆ ಕೆಇಬಿ ಯವರು ವಿದ್ಯುತ್ ಸರಬರಾಜು ಮಾಡಲು ಬರುವುದಿಲ್ಲ ಅದ್ದರಿಂದ ಅಕ್ರಮವಾಗಿ ವಿದ್ಯುತ್ ಪಡೆದಿರುವುದು ತರೀಕೆರೆಗೆ ಮಾತ್ರವಲ್ಲ ಮೆಸ್ಕಮ್ ನ‌ ಲೈನ್ ಮ್ಯಾನ್ ನಿಂದ ಉನ್ನತ ಅಧಿಕಾರಿಗಳಿಂದ ತಿಳಿದಿದೆ ಇದರ ಬಗ್ಗೆ ಸಾಕಷ್ಟು ದೂರುಗಳು ಬಂದರು ಒಮ್ಮೆ ದೂರು ದಾಖಲಿಸದ್ದನ್ನು ಮಹನ್ ಸಾಧನೆ ಮಾಡಿದವರಂತೆ ಬಣ್ಣಿಸುತ್ತಾರೆ.

ನ್ಯೂಸ್ ಕಿಂಗ್ ಸುದ್ದಿ ಬಂದ ಮೇಲೆ ಕೆಇಬಿಯವರು ತನಿಖೆಗೆ ಹೋದರೆ ಕಟ್ಟಡದ ಮಾಲೀಕ ಕೆಇಬಿಯವರಿಗೆ ಅವಾಜ್ ಹಾಕಿದ್ದಲ್ಲದೆ ನನ್ನಿಂದ ತೆಗೆದುಕೊಂಡವರ ಲೆಕ್ಕ ಕೊಡಲೇ ಎನ್ನುತ್ತಲೇ ಹ್ಯಾಪ್ ಮೊರೆ ಹಾಕಿಕೊಂಡು ಬಂದಿದ್ದಾರೆ.
ಅಕ್ರಮ ಕಟ್ಟಡದಲ್ಲಿ ಆಸ್ಪತ್ರೆ ನಡೆಸಲು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಶ್ವಥ್ ಬಾಬು ಯಾವ ದಾಖಲೆ ಪರಿಶೀಲಿಸದೆ ಒಪ್ಪಿಗೆ ಕೊಟ್ಟಿರುವ ಮೈತ್ರಿಯ ಗುಟ್ಟು ಕೂಡ ಹೊರಬರಲಿದೆ.

ಅಶ್ವಥ್ ಬಾಬು ಕತೆ ಒಂದೇರಡಲ್ಲ ನೂರಾರು ಇವೆ ಮೊನ್ನೆ ಬುಕ್ಕಾಂಬುಧಿಲ್ಲಿ ಎಡವಟ್ಟು ವೈದ್ಯನಿಂದ ಮಗುವಿನ ಪ್ರಾಣ ಹೋಯಿತು ಆದರೆ ಈತ ತಿಪ್ಪೇ ಸಾರಿಸಿದ ಇಲಾಖೆಯಿಂದ ದೂರು ಏಕೆ ನೀಡಲಿಲ್ಲ ಸಾವಿನಲ್ಲು ಮೈತ್ರಿ ಶ್ರೀಮಂತಿಕೆಯಲ್ಲು ಮೈತ್ರಿ ಈ ಮೈತ್ರಿ ಬಗ್ಗೆಯೇ ತನಿಖೆ ನಡೆಸಬೇಕಾಗಿದೆ.

ಅಕ್ರಮಕ್ಕೆ ಸಹಕರಿಸಿರುವ ಮೆಸ್ಕಮ್ ಮತ್ತು ಅರೋಗ್ಯ ಇಲಾಖೆ ಹಾಗೂ ಅಕ್ರಮ ಕಟ್ಟಡದ ಬಗ್ಗೆ ಪುರಸಭೆಯವರು ಮೌನವಾಗಿರುವುದುರ ಬಗ್ಗೆ ಲೋಕಯುಕ್ತ ಮತ್ತು ಕೋರ್ಟ್ ಗೆ ಹೋಗಲು ಸಾರ್ವಜನಿಕರು ತಯಾರಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ...

Related Articles

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು...