Home Latest News ತರೀಕೆರೆ ಸಾಯಿ ಆಸ್ಪತ್ರೆ ಅಕ್ರಮ ಕಟ್ಟಡ : ಮೆಸ್ಕಾಂ ನಿರ್ಲಕ್ಷಕ್ಕೆ ಆಕ್ರೋಶ
Latest News

ತರೀಕೆರೆ ಸಾಯಿ ಆಸ್ಪತ್ರೆ ಅಕ್ರಮ ಕಟ್ಟಡ : ಮೆಸ್ಕಾಂ ನಿರ್ಲಕ್ಷಕ್ಕೆ ಆಕ್ರೋಶ

Share
Share

ಚಿಕ್ಕಮಗಳೂರು : ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿರುವ ಸಾಯಿ ಆಸ್ಪತ್ರೆ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ. ಪುರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅದರಲ್ಲೂ 220 ht ಲೈನ್ ಗೆ ತಾಗಿಕೊಂಡೆ ಇದೆ ಕೆಇಬಿ ಯವರು ವಿದ್ಯುತ್ ಸರಬರಾಜು ಮಾಡಲು ಬರುವುದಿಲ್ಲ ಅದ್ದರಿಂದ ಅಕ್ರಮವಾಗಿ ವಿದ್ಯುತ್ ಪಡೆದಿರುವುದು ತರೀಕೆರೆಗೆ ಮಾತ್ರವಲ್ಲ ಮೆಸ್ಕಮ್ ನ‌ ಲೈನ್ ಮ್ಯಾನ್ ನಿಂದ ಉನ್ನತ ಅಧಿಕಾರಿಗಳಿಂದ ತಿಳಿದಿದೆ ಇದರ ಬಗ್ಗೆ ಸಾಕಷ್ಟು ದೂರುಗಳು ಬಂದರು ಒಮ್ಮೆ ದೂರು ದಾಖಲಿಸದ್ದನ್ನು ಮಹನ್ ಸಾಧನೆ ಮಾಡಿದವರಂತೆ ಬಣ್ಣಿಸುತ್ತಾರೆ.

ನ್ಯೂಸ್ ಕಿಂಗ್ ಸುದ್ದಿ ಬಂದ ಮೇಲೆ ಕೆಇಬಿಯವರು ತನಿಖೆಗೆ ಹೋದರೆ ಕಟ್ಟಡದ ಮಾಲೀಕ ಕೆಇಬಿಯವರಿಗೆ ಅವಾಜ್ ಹಾಕಿದ್ದಲ್ಲದೆ ನನ್ನಿಂದ ತೆಗೆದುಕೊಂಡವರ ಲೆಕ್ಕ ಕೊಡಲೇ ಎನ್ನುತ್ತಲೇ ಹ್ಯಾಪ್ ಮೊರೆ ಹಾಕಿಕೊಂಡು ಬಂದಿದ್ದಾರೆ.
ಅಕ್ರಮ ಕಟ್ಟಡದಲ್ಲಿ ಆಸ್ಪತ್ರೆ ನಡೆಸಲು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಶ್ವಥ್ ಬಾಬು ಯಾವ ದಾಖಲೆ ಪರಿಶೀಲಿಸದೆ ಒಪ್ಪಿಗೆ ಕೊಟ್ಟಿರುವ ಮೈತ್ರಿಯ ಗುಟ್ಟು ಕೂಡ ಹೊರಬರಲಿದೆ.

ಅಶ್ವಥ್ ಬಾಬು ಕತೆ ಒಂದೇರಡಲ್ಲ ನೂರಾರು ಇವೆ ಮೊನ್ನೆ ಬುಕ್ಕಾಂಬುಧಿಲ್ಲಿ ಎಡವಟ್ಟು ವೈದ್ಯನಿಂದ ಮಗುವಿನ ಪ್ರಾಣ ಹೋಯಿತು ಆದರೆ ಈತ ತಿಪ್ಪೇ ಸಾರಿಸಿದ ಇಲಾಖೆಯಿಂದ ದೂರು ಏಕೆ ನೀಡಲಿಲ್ಲ ಸಾವಿನಲ್ಲು ಮೈತ್ರಿ ಶ್ರೀಮಂತಿಕೆಯಲ್ಲು ಮೈತ್ರಿ ಈ ಮೈತ್ರಿ ಬಗ್ಗೆಯೇ ತನಿಖೆ ನಡೆಸಬೇಕಾಗಿದೆ.

ಅಕ್ರಮಕ್ಕೆ ಸಹಕರಿಸಿರುವ ಮೆಸ್ಕಮ್ ಮತ್ತು ಅರೋಗ್ಯ ಇಲಾಖೆ ಹಾಗೂ ಅಕ್ರಮ ಕಟ್ಟಡದ ಬಗ್ಗೆ ಪುರಸಭೆಯವರು ಮೌನವಾಗಿರುವುದುರ ಬಗ್ಗೆ ಲೋಕಯುಕ್ತ ಮತ್ತು ಕೋರ್ಟ್ ಗೆ ಹೋಗಲು ಸಾರ್ವಜನಿಕರು ತಯಾರಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...