Home namma chikmagalur chikamagalur ರಾಯಲ್ ಶರೀಫ್ ನ ರಂಗೀನಾಟ- ಹುಡುಗರಿಂದ ಗೂಸಾ ?
chikamagalurCrime NewsHomeLatest Newsnamma chikmagalur

ರಾಯಲ್ ಶರೀಫ್ ನ ರಂಗೀನಾಟ- ಹುಡುಗರಿಂದ ಗೂಸಾ ?

Share
Share

ಚಿಕ್ಕಮಗಳೂರು: ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಾಸಕ ಹೆಚ್.ಡಿ.ತಮ್ಮಯ್ಯನ ಆಡ್ಡೆಯ ಪ್ರಮುಖ ರಾಯಲ್ ಶರೀಫ್ ಬಟ್ಟೆ ಬಿಚ್ಚಿಕೊಂಡು ಕುಳಿತಿರುವುದು ನೋಡಿದರೆ ಎಂತವರಿಗೂ ಅಸಹ್ಯ ಎನ್ನಿಸುತ್ತಿದೆ.

ಮಹಿಳೆಯ ಪತಿ ಕಾದು ನಿನ್ನೆ ರಾತ್ರಿ ಹಿಡಿದಾಗ ಆತನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ.ಪತಿ ನೋಡಿದಾಗ ಬೆಡ್ ರೂಮ್ ನಲ್ಲಿ ಇರುವುದು ಕಂಡು ವಿಡಿಯೋ ಮಾಡಿದ್ದಾನೆ.ಇದನ್ನೆಲ್ಲಾ ನೋಡಿದರೆ ರಾಯಲ್ ಬೆಡ್ ರೂಮ್ ರಂಗೀನಾಟ ಇಂದು ನಿನ್ನೆಯದಲ್ಲ ಎನ್ನಿಸುತ್ತದೆ. ಕಾಂಗ್ರೆಸ್ ನಲ್ಲೂ ವಿಡಿಯೋ ಕಾಟ ಬಿಜೆಪಿಯಲ್ಲೂ ವಿಡಿಯೋ ಕಾಟ ಇದನ್ನು ನೋಡಿದರೆ ಇವರುಗಳು ಒಂದೇ ನಾಣ್ಯದ ಎರಡು ಮುಖಗಳು ಎನ್ನಲೇ ಬೇಕಾಗಿದೆ.

ಒಂಟಿ ಮಹಿಳೆಯ ಮನೆಯಲ್ಲಿ ಇವನ ಕಾರು ಬಾರು ನೋಡಿದರೆ ಈತನೇ ಮನೆ ಯಜಮಾನ ಇರಬಹುದು ಎನ್ನಬೇಕು ಆದರೆ ಆತ ಕಂಡವರ ಮನೆಯಲ್ಲಿ ಮಹಿಳೆಯೊಂದಿಗೆ ಇರುವಾಗ ಮಹಿಳೆಯ ಯಾಜಮಾನ ಮತ್ತು ಸ್ನೇಹಿತರು ನುಗ್ಗಿ ಎಳೆದಾಡಿ ಗಲಾಟೆ ಮಾಡಿರುವ ದೃಶ್ಯಗಳ ವಿಡಿಯೋಗಳು ಹರಿದಾಡುತ್ತಿವೆ.

ರಾಯಲ್ ಶರೀಫ್ ಕಾಂಗ್ರೆಸ್ ನ ಸಿ.ಎಂ.ಸಿದ್ದರಾಮಯ್ಯನವರಿಂದ ಹಿಡಿದು ಲೋಕಲ್ ಬ್ರಾಂಡ್ ಲೀಡರ್ ವರೆಗೆ ಪೋಟೋ ತೊಡಗಿಸಿಕೊಂಡು ನೇತಾಕಿ ಕೊಂಡಿದ್ದಾನೆ. ಈತನ ಬಗ್ಗೆ ವ್ಯಾಪಕ ದೂರುಗಳಿವೆ ಈತನ ವ್ಯವಹಾರದಲ್ಲಿ ಹಲವರಿಗೆ ಪಂಗನಾಮ ಹಾಕಿರುವ ಬಗ್ಗೆ ಹಲವರು ಹೇಳತೊಡಗಿದ್ದಾರೆ.ಇದರ ಭಾಗವಾಗಿ ಗೂಸ ತಿಂದ ಮನೆಯ ಹೆಣ್ಣುಮಗಳು ಕೂಡ ಉಗಿದಿರುವ ವಿಡಿಯೋ ಹರಿದಾಡುತ್ತಿದೆ.

ಇದುವರವಿಗೂ ಯಾರು ದೂರು ಕೊಡುದಿರುವುದು ನೋಡಿದರೆ ಹಲವು ಸಂಶಯಗಳು ಬರುತ್ತದೆ. ಎರಡು ತಿಂಗಳ ಹಿಂದೆ ಆದಿತ್ಯ ಎನ್ನುವವನ ಮನೆಗೆ ನುಗ್ಗಿ ಹೊಡೆದು ಗಲಾಟೆ ಮಾಡುವ ವಿಡಿಯೋದಲ್ಲಿ ಇದ್ದಾನೆ.

ಚಿಕ್ಕಮಗಳೂರಿಗೆ ಏನಾಗಿದೆ ಪೊಲೀಸರ ಭಯ ಇಲ್ಲವೇ ಇಲ್ಲ ದೂರು ಕೂಡ ದಾಖಲಾಗುವುದಿಲ್ಲ.ಬಿಜೆಪಿ ಯ ಆನಂದ್ ಕೇಸ್ ಕೂಡ ಹಳ್ಳ ಹತ್ತಿ ಹೋಯಿತು ಆದಿತ್ಯನ ಕೇಸ್ ಕೂಡ ಮಯಾವಾಯಿತು ಈಗ ರಾಯಲ್ ಶರೀಫ್ ಕೇಸ್ ಕೂಡ ಇಲ್ಲ ಆದರೆ ವಿಡಿಯೋ ಗಳು ಮಾತ್ರ ಹರಿದಾಡಿ ರಾಡಿ ಎಬ್ಬಿಸುತ್ತಿವೆ.ಇನ್ನಾದರೂ ಪೊಲೀಸರು ಎಡೆ ಮುರಿ ಕಟ್ಟದಿದ್ದರೆ ತಣ್ಣಗಿರುವ ಚಿಕ್ಕಮಗಳೂರಿನಲ್ಲಿ ಶಾಂತಿ ಕದಡುವುದು ಸಿದ್ದರಾಮಯ್ಯನವರ ನೀಡಿರುವಷ್ಟೇ ಗ್ಯಾರಂಟಿ

Royal Sheriff’s play

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...