ಚಿಕ್ಕಮಗಳೂರು: ಜಿಲ್ಲೆಯ ಐದು ಜನ ಶಾಸಕರಿಗೆ ಮಂತ್ರಿ ಪದವಿ ದೊರೆಯದೆ ಕೊನೆ ಕ್ಷಣದಲ್ಲಿ ಫಿಲ್ಮ್ ನಲ್ಲಿ ಸೈಡ್ ರೀಲ್ ರೀತಿ ವಿಧಾನ ಪರಿಷತ್ ಸದಸ್ಯರಾದ ಗಾಯಿತ್ರಿ ಶಾಂತೇಗೌಡ ಮಂತ್ರಿ ಸ್ಥಾನಕ್ಕೆ ನೇಮಕವಾಗಿದ್ದಾರೆ.
ಆದರೆ ಅದು ಕೆಲವು ಗಂಟೆಗಳು ಮಾತ್ರ. ಪ್ರಮಾಣ ವಚನ ಸ್ವೀಕರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆಯದೆ ಇರುವುದು ಗಾಯಿತ್ರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಳಿ ತನ್ನ ನೋವು ತೊಡಗಿಕೊಂಡರು ಜಪ್ಪಯ್ಯ ಎಂದಿಲ್ಲ ಎನ್ನಲಾಗುತ್ತಿದೆ.
ಗಾಯಿತ್ರಿ ಬದಲಿಗೆ ಎನ್.ಎಸ್.ಬೋಸ್ ರಾಜ್ ಮಂತ್ರಿಯಾಗುವ ಸಲುವಾಗಿ ಗಾಯಿತ್ರಿ ಔಟ್,ಬೋಸ್ ರಾಜ್ ಇನ್ ಎನ್ನುವಂತಾಗಿದೆ.ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದು ಹಲವು ಅನುಮಾನಕ್ಕೆ ಒಳಗಾಗಿದೆ.
Gayathri missed out on ministerial berth at the last minute
Leave a comment