Home ಜಿಲ್ಲೆಗೆ ಬೆನ್ನುಬಿದ್ದ ಜಾರ್ಜ್ ನಿಂದ ಮತ್ತೆ ಎರಡು ವರ್ಷ ಬೇತಾಳ ಕಾಟ
Home

ಜಿಲ್ಲೆಗೆ ಬೆನ್ನುಬಿದ್ದ ಜಾರ್ಜ್ ನಿಂದ ಮತ್ತೆ ಎರಡು ವರ್ಷ ಬೇತಾಳ ಕಾಟ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಮತ್ತೆ ಜಾರ್ಜ್ ರನ್ನು ನೇಮಕ ಮಾಡಿ‌ ಸರ್ಕಾರ ಆದೇಶ ಮಾಡಿದೆ.

ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಜಾರ್ಜ್ ಉಸ್ತುವಾರಿ ಯಾಗಿ ಬಂದೆ ಪುಟ್ಟ ಹೋದೆ ಪುಟ್ಟ ಎಂದು ಹೇಳುಬುದು ಬಿಟ್ಟು ಬೇರೇನೂ ಎಂದರೆ ಕಾಫಿ ತೋಟದ ಉಸ್ತುವಾರಿ ಮಾತ್ರ ಸುಲಲಿತವಾಗಿ ಸಾಗಿದೆ ಎನ್ನಿಸುತ್ತದೆ.

ಜಾರ್ಜ್ ಗೆ ವಯಸ್ಸಿನ ಸಮಸ್ಯೆ, ಭಾಷೆ ಸಮಸ್ಯೆ ಜಿಲ್ಲೆಯ ಉಸ್ತುವಾರಿ ಸರಿಯಾಗಿ ನಿಭಾಯಿಸಲು ಸಾಧ್ಯವಾಗಿಲ್ಲ. ಹೈಕಾಮ್ಯಾಂಡ್ ಶ್ರೀ ರಕ್ಷೆ,ಶ್ರೀ ಮಂತಿಕೆಯ ಬಲವಿರುವುದು ಕಾಂಗೈಗಳು ಜೈ ಹುಜೂರು ಎನ್ನುವುದು ಬಿಟ್ಟು ಬೇರೇನೂ ಮಾಡಲು ‌ಸಾಧ್ಯವಿಲ್ಲ.

ಜಿಲ್ಲೆಗೆ ಜಾರ್ಜರಿಂದ ನಯಾ ಪೈಸೆ ಉಪಯೋಗ ಇಲ್ಲ ನಿಜ ಆದರೆ ಅವರ ಸ್ವಂತ ಕಾಫಿ ತೋಟ ವಿಸ್ತರಣೆಗೆ ತೊಂದರೆ ಇಲ್ಲ. ಕಳೆದ ಮೂರು ವರ್ಷಗಳಿಂದ ಯಾವುದೇ ಸಮಸ್ಯೆ ಬಗ್ಗೆ ಜನ ಅಳಲು ತೊಡಗಿಕೊಂಡರು ಅಧಕಾರಿಗಳ ಕಡೆ ಕೈ ತೋರಿಸುವ ಜಾರ್ಜ್ ಬಂದು‌ ಹೋಗುವುದು ಹೆಲಿಕಾಪ್ಟರ್ ನಲ್ಲಿ ಈಗಾಗೀ ಜನರ ಸಮಸ್ಯೆ ಅರಿಯುವುದು ಸಾಧ್ಯವಿಲ್ಲ.

ಜಿಲ್ಲೆಯಲ್ಲಿ ಮಳೆ ಬಾರದೆ ರೈತರು,ಜನರು ಕಣ್ಣ್,ಕಣ್ಣ್ ಬಿಡುತ್ತಿದ್ದಾರೆ.ಏನಾಗಿದೆ ಎಂಬ ಸಾಮಾನ್ಯ ಸ್ಪಂದನೆ ಕೂಡ ಇಲ್ಲ. ಕಳೆದ ಮೂರು ತಿಂಗಳಿಂದ ನಾಪತ್ತೆಯಾಗಿದ್ದು ವಿದ್ಯುತ್ ಇಲಾಖೆ ಖಾಸಗಿಯವರಿಗೆ ಮಾರುವ ಹುನ್ನಾರಾ ನಡೆದಿರುವುದರಲ್ಲಿ ಎಷ್ಟು ಪಾಲು ದೊರೆಯುತ್ತದೆ ಎಂಬ ಲೆಕ್ಕಾಚಾರದಲದಲಿದ್ದಾರೆ ಎಂದು ಕಾಂಗ್ರೆಸ್ ನ ಮುಖಂಡರು ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಜಿಲ್ಲೆಯಲ್ಲಿ ಒತ್ತುವರಿ ಸಮಸ್ಯೆ ಕಾಡು ಪ್ರಾಣಿಗಳ ಕಾಟ ಪ್ರವಾಸಿಗರಿಂದ ವ್ಯಬಿಚಾರ ಡ್ರಗ್ಸ್ ದಂಧೆ ಎಗ್ಗಿಲಗಲದೆ ನಡೆದರು ಕೇಳುವವರು ಇಲ್ಲ ಬಿಡಿ ಎನ್ನುವಂತಾಗಿದೆ.ಯಾಥಾ ರಾಜ ಥತಾ ಅಧಿಕಾರಿಗಳು ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ

Two more years of trouble for George who turned his back on the district

Share

Leave a comment

Leave a Reply

Your email address will not be published. Required fields are marked *

Don't Miss

1 ಕೆ.ಜಿ ಚಿನ್ನ ಕೊಡುವ ಆಮಿಷ ಪ್ರಕರಣದಲ್ಲಿ ₹10 ಲಕ್ಷ ವಂಚನೆ

ಕಡೂರು: 900 ವರ್ಷಗಳ ಹಳೆಯ ಒಂದು ಕೆ.ಜಿ.ಯಷ್ಟು ಚಿನ್ನ ಕೊಡುವುದಾಗಿ ನಂಬಿಸಿ ಕೇರಳದ ವ್ಯಕ್ತಿಯಿಂದ ₹10 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಸಖರಾಯಪಟ್ಟಣ ಠಾಣೆಯಲ್ಲಿ ದಾಖಲಾಗಿದೆ. ಕೇರಳ ಕಣ್ಣೂರು ಜಿಲ್ಲೆಯ ನೀರಕಡುವು...

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಹುಲಿ ….?

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇತ್ತೀಚೆಗೆ ಹುಲಿಯೊಂದು ಉರುಳಿಗೆ ಬಿದ್ದ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೆರಡು ಹುಲಿಗಳು ಪತ್ತೆಯಾಗುವ ಮೂಲಕ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಏಳುನೂರುಖಾನ್ ಎಸ್ಟೇಟ್ ಬಳಿ ನಿಗಾ ಇರಿಸಲು...

Related Articles

ಮುಖ್ಯಮಂತ್ರಿಗಳಿಗೆ ಬಿಡದಿಯಲ್ಲಿ ಜನರನ್ನು ಎದುರಿಸಲು ಭಯವೇ?

ಚಿಕ್ಕಮಗಳೂರು: ಒಬ್ಬ ಮುಖ್ಯಮಂತ್ರಿ ಜನರಿಂದ ದೂರ ಉಳಿಯುತ್ತೇನೆ ಎಂದರೆ ಏನರ್ಥ? ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಜನರ...

ಅಂದರ್-ಬಾಹರ್ ಅಡ್ಡೆ ಮೇಲೆ ಪೊಲೀಸರ ದಾಳಿ – ಐವರ ಬಂಧನ

ಚಿಕ್ಕಮಗಳೂರು: ಹೊರವಲಯದ ಹುಕ್ಕುಂದ ಗ್ರಾಮದ ಖಾಲಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ...

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ...