Home Latest News ನೌಕರರ ಸಂಘದ ಚುನಾವಣೆ ನಾಳೆ : ಇಲ್ಲಿ ಯಾರೂ ಸಾಚಾ ಅಲ್ಲ
Latest News

ನೌಕರರ ಸಂಘದ ಚುನಾವಣೆ ನಾಳೆ : ಇಲ್ಲಿ ಯಾರೂ ಸಾಚಾ ಅಲ್ಲ

Share
Share

ಚಿಕ್ಕಮಗಳೂರು : ಜಿಲ್ಲೆಯ ನೌಕರರ ಸಂಘದ ಅಕ್ರಮಣಕೋರರು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ.ದೇವೇಂದ್ರ ನಾವು ಸಾಚಾ ಚುನಾವಣೆ ಆಕ್ರಮ ಮಾಡುತ್ತಿರುವವರು ಹೇಮಂತ್ ಬಣ ಎಂದು ಹೇಳಿದರೆ.ನಾವು ಸಾಚಾ ಚುನಾವಣೆಯಲ್ಲಿ ಆಕ್ರಮ ಮಾಡುತ್ತಿರುವವರು ದೇವೇಂದ್ರ ಎಂದು ಬೊಂಬ್ಬಡಿ ಇಡುತ್ತಿದ್ದಾರೆ.ಯಾರೂ ಸಾಚಾ ಅಲ್ಲ ಎಂಬದು ಎಲ್ಲರಿಗೂ ಗೊತ್ತು.

ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ನೌಕರರ ಸಂಘದ ಚುನಾವಣೆಯಲ್ಲಿ ಏನೇನೂ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು ಎಲ್ಲಾ ಜಾಣ ಮೂಕರಾಗಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಲು ವಾಮ ಮಾರ್ಗ ಅನುಸರಿಸುತ್ತಿರುವ ಎರಡು ತಂಡಗಳ ಗುಂಡು, ತುಂಡು ಸೇವೆ ಜಗ್ಗಜಾಹೀರಾಗಿದೆ.ಆದರೂ ನಾನು ಸಾಚ ಪರರ ನಂಬ ಬೇಡಿ ಎಂಬಂತೆ ಪರಸ್ಪರ ಹೇಳಿಕೆ ನೀಡುತ್ತಿದ್ದಾರೆ.

ದೇವೇಂದ್ರ ಗೋಲ್ ಮಾಲ್ ಮಾಡಿದ್ದಾರೆ ಎಂದರೆ ,ಹೇಮಂತ್ ಕೆಲಸ ಮಾಡಿದ ಕಡೆ ಮಾಡಿರುವ ಆಕ್ರಮಗಳು ಮತ್ತು ಲೋಕಯುಕ್ತ ಬಲೆಗೆ ಸಿಕ್ಕಿ ಜೈಲಿಗೆ ಹೋದ ಕತೆ ಹೇಳುತ್ತಾರೆ. ಇಬ್ಬರು ಪ್ರಾಮಾಣಿಕರಲ್ಲಾ ನಿಜಾ ಆದರೆ ಕಡಿಮೆ ಕಳ್ಳನನ್ನು ಅಯ್ಕೆ ಮಾಡುವಾ ಎಂದು ನೌಕರರು ಯೋಚಿಸಿದ್ದಾರಂತೆ,ಅದರೂ ಬ್ಲಾಕ್ ಲೇಬಲ್,100 ಪೇಪರ್,ಬಡ್ ವೈಸರ್ ಬಾಟಲಿಗಳು ತಲೆಕೆಳಗಾಗಿ ಬೀಳುತ್ತಿದ್ದು ಯಾರನ್ನು ಮೇಲೆ ಏಳಿಸುತ್ತವೆ ಎಂಬುದಕ್ಕೆ ಒಂದು ದಿನದ ವ್ಯವಹಾರ ಬಾಕಿ ಉಳಿದಿದೆ ಕುದರೆ ವ್ಯಾಪಾರಕ್ಕೆ ಎಲ್ಲಾ ತಯಾರಿ ನಡೆದಿದೆ ಚನ್ನಪಟ್ಟಣದ ವಿಧಾನಸಭಾ ರಿಸ್ಜಲ್ಟ್ ಬಂದರೆ ಆಶ್ಚರ್ಯವಿಲ್ಲ.

Share

Leave a comment

Leave a Reply

Your email address will not be published. Required fields are marked *

Don't Miss

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಸೋಮವಾರ ಕೆರೆಯ...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಕುಟುಂಬಕ್ಕೆ ಸರ್ಕಾರಿ ಹುದ್ದೆ ಕಲ್ಪಿಸಿಕೊಡಬೇ ಕು ಎಂದು ಆಗ್ರಹಿಸಿ ದಸಂಸ ಮುಖಂಡರುಗಳು...

Related Articles

ನಗರದಲ್ಲಿ ಅವಿಧಿ ಮುಗಿದ ಚಾಕೊಲೇಟ್ ಸಾಸ್ ಬಳಸಿ ಕೇಕ್ ….?

ಚಿಕ್ಕಮಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್‌ ಹಾಗೂ ಬೇಕರಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ...

ಬಿಜೆಪಿ-ಸಂಘಪರಿವಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಉತ್ತರಾಖಾಂಡ ರಾಜ್ಯದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು...

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ...