Home namma chikmagalur Banagalore ರಸಿಕರ ರಾಜ-ಪೊಲೀಸ್ ಡ್ರೆಸ್ ನಲ್ಲಿ ತಬ್ಬಿ ಮುದ್ದಾಡಿದ ಡಿಜಿಪಿ ಡಾ.ರಾಮಚಂದ್ರ ರಾವ್?
BanagalorechikamagalurCrime NewsHomeLatest Newsnamma chikmagalur

ರಸಿಕರ ರಾಜ-ಪೊಲೀಸ್ ಡ್ರೆಸ್ ನಲ್ಲಿ ತಬ್ಬಿ ಮುದ್ದಾಡಿದ ಡಿಜಿಪಿ ಡಾ.ರಾಮಚಂದ್ರ ರಾವ್?

Share
Share

ಚಿಕ್ಕಮಗಳೂರು: ಡಿಜಿಪಿ ಡಾ.ರಾಮಚಂದ್ರ ರಾವ್ ಖಾಕಿ ಡ್ರೆಸ್ ನಲ್ಲಿ ಕಛೇರಿಯ ಕುರ್ಚಿಯಲ್ಲಿ ಕುಳಿತು ಮಹಿಳೆಯೊಂದಿಗೆ ಮುದ್ದಾಡಿ ಮುತ್ತು ಕೊಡುವ ವಿಡಿಯೋ ಹರಿದಾಡುತ್ತಿದೆ.

ರಾಮಚಂದ್ರ ರಾವ್ ಜೊಲ್ಲು ಸುರಿಸುವುದು ಹೊಸದೇನಲ್ಲ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್.ಪಿ.ಯಾಗಿದ್ದಾಗ ಹಲವು ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಎಂಬ ವ್ಯಾಪಕ ದೂರುಗಳಿದ್ದವು.

ಜಿಲ್ಲಾ ಸಮಾಚಾರ ಪತ್ರಿಕೆಯಲ್ಲಿ ಈತನ ಚಕ್ಕಂದದ ಆಟದ ಬಗ್ಗೆ ಬರೆಯಲಾಗಿತ್ತು. ಸಿಬ್ಬಂದಿಗಳನ್ನು ಶೋಷಣೆಮಾಡಿ ಬಳಸಿಕೊಳ್ಳುತ್ತಿದ್ದ ಜೊತೆಗೆ ರೋಹಿಣಿ ಎಂಬ ಮಹಿಳೆ ರೈಫಲ್ ಶೂಟಿಂಗ್ ಕಲಿಯಲು ಹೋದಾಗ ಈತ ಶೂಟ್ ಮಾಡಿ ದ್ದರ ಬಗ್ಗೆ ವರದಿಯಾಗಿತ್ತು.

ರೋಹಿಣಿ ಸಂಜೆ ಮನೆಯ ಬಳಿಗೆ ಬಂದಾಗ ಗೇಟ್ನಲ್ಲಿದ್ದ ಪೊಲೀಸ್ ರನ್ನು ಮೆಡಿಕಲ್ ಶಾಪ್ ಗೆ ಕಳುಹಿಸಿ ಒಳಗೆ ಕರೆದುಕೊಂಡು ರಾತ್ರಿಯಲ್ಲಾ ಚಕ್ಕಂದವಾಡಿ ಬೆಳಗ್ಗೆ ಎದ್ದು ಪೊಲೀಸ್ ರನ್ನು ಹಾಲು ತರಲು ಕಳುಹಿಸಿ ರೋಹಿಣಿಯನ್ನು ಮನೆಯಿಂದ ಹೊರಗೆ ಕಳುಹಿಸುತ್ತಿದ್ದ ಎಂಬ ಸುದ್ದಿ ಬರೆಯಲಾಗಿತ್ತು.ನಂತರ ರೋಹಿಣಿ ಗಂಡನಿಗೆ ಡೈವರ್ಸ್ ಕೊಡಿಸಿ ಮದುವೆಯಾಗಿದ್ದ.ಇವಳಿಗೆ ಚಿಕ್ಕಮಗಳೂರಿನ ಕೋಟೆಯಲ್ಲಿ ಮನೆ ಕೂಡ ಕಟ್ಟಿಸಿ ಕೊಟ್ಟಿದ್ದಾನೆ.

ರೋಹಿಣಿ ಮಗಳೆ ರನ್ಯಾರಾವ್ ಚಿನ್ನದ ಸಾಗಾಟದ ದೂರಿನಲ್ಲಿ ಇನ್ನೂ ಜೈಲಿನಲ್ಲಿ ಇದ್ದಾಳೆ.ಅಪ್ಪನಂತೆ ಮಗಳು ಎಂಬಂತೆ ಅಗಿದೆ ಎಂದು ಇಲಾಖೆಯವರೆ ಹೇಳುತ್ತಿದ್ದಾರೆ.ಹಗ್ಗ ಕಡಿಯುವ ಚಾಳಿ ಹೋಸದೇನಲ್ಲ.ಪೊಲೀಸ್ ಸಿಬ್ಬಂದಿ ಕೂಡ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂಬ ವ್ಯಾಪಕ ದೂರುಗಳಿವೆ.

Fans’ king – DGP Dr. Ramachandra Rao hugging and kissing in police uniform?

Share

Leave a comment

Leave a Reply

Your email address will not be published. Required fields are marked *

Don't Miss

ಕಳ್ಳರ ತಂಡ ಬಂಧನ-32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶ

ತರೀಕೆರೆ: ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ತರೀಕೆರೆ ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಅಂತರಜಿಲ್ಲಾ ಕಳ್ಳರ ತಂಡವನ್ನು ಬಂಧಿಸಿ ಸುಮಾರು 32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು...

ಕಾಡು ಹಂದಿ ದಾಳಿಗೆ ಮಹಿಳೆ ಗಂಭೀರ ಗಾಯ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಕಾಡಾನೆ ಮತ್ತು ಕಾಡೆಮ್ಮೆಗಳ ಬೆನ್ನಲ್ಲೇ ಇದೀಗ ಕಾಡು ಹಂದಿಗಳ ಭೀತಿ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ತೋಟದಲ್ಲಿ...

Related Articles

“ಕುರ್ಚಿ” ಮಹಾತ್ಮೆ: ಶೃಂಗೇರಿಯಲ್ಲಿ ಕಾಂಗ್ರೆಸ್ VS ಬಿಜೆಪಿ ದಂಗಲ್

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿಯ ಮಾಜಿ...

ಬಾಲ್ಯ ವಿವಾಹ ನಡೆದರೆ ಪೋಕ್ಸೋ ಪ್ರಕರಣ ದಾಖಲಿಸಲು ಸೂಚನೆ

ಚಿಕ್ಕಮಗಳೂರು: ಬಾಲ್ಯ ವಿವಾಹಕ್ಕೆ ನಿಷೇಧವಿದ್ದರೂ, ರಹಸ್ಯವಾಗಿ ಅಪ್ರಾಪ್ತರ ಮದುವೆ ನಡೆದರೆ ಪೋಕ್ಸೋ ಕಾಯಿದೆಯಡಿಯಲ್ಲೂ ಪ್ರಕರಣ ದಾಖಲಿಸುವಂತೆ...

ಜೀವರಾಜ್ ವಿರುದ್ಧದ FIRಗೆ ಹೈಕೋರ್ಟ್ ತಡೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ...

ನಗರಸಭೆಯ 2.60 ಕೋಟಿ ರು. ವೆಚ್ಚದ ಫುಡ್ ಕೋರ್ಟ್ ಗೆ ಚಾಲನೆ

ಚಿಕ್ಕಮಗಳೂರು: ನಗರದ ಜನರ ಹಿತದೃಷ್ಟಿಯಿಂದ ಏನು ಮಾಡುತ್ತೇವೆಯೋ, ಅದು ಶಾಶ್ವತವಾಗಿ ಇರುವಂತೆ ಕೆಲಸ ಮಾಡಬೇಕು. ಪಕ್ಷಾತೀತವಾಗಿ...