Home Political News ಅಣ್ಣಾಮಲೈ ಚಾಟಿ ಏಟು ಪ್ರತಿಭಟನೆ : ಸಿಂಗಮ್ ಅವತಾರ ಕಂಡು ನೆಟ್ಟಿಗರ ಚಾಟಿ
Political News

ಅಣ್ಣಾಮಲೈ ಚಾಟಿ ಏಟು ಪ್ರತಿಭಟನೆ : ಸಿಂಗಮ್ ಅವತಾರ ಕಂಡು ನೆಟ್ಟಿಗರ ಚಾಟಿ

Share
Share

ಚಿಕ್ಕಮಗಳೂರು : ತಮಿಳುನಾಡಿನ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಿನ್ನೆ ತಮ್ಮ ಶರ್ಟ್ ಬಿಚ್ಚಿ ಬೀದಿಯಲ್ಲಿ ಚಾಟಿಯಿಂದ ಹೊಡೆದು ಕೊಳ್ಳುವ ಮೂಲಕ ಪ್ರತಿಭಟನೆ ಮಾಡಿ ಜನರಿಗೆ ಪುಕ್ಕಟೆ ಮನರಂಜನೆ ಕೊಟ್ಟಿದ್ದಾರೆ. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಡಿ.ಎಂ.ಕೆ ಸರ್ಕಾರದ ವಿರುದ್ದ ಚಾಟಿ ಬೀಸಲು ಹೋಗಿ ತಾವೇ ಚಾಟಿ ಬೀಸಿಕೊಂಡಿದ್ದಾರೆ.

ಡಿ.ಎಂ.ಕೆ ಸರ್ಕಾರದ ವಿರುದ್ದ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ಎಸ್ಪಿ ಆಗಿದ್ದಾಗ ಹಲವು ವಿಷಯಗಳಲ್ಲಿ ಚಾಟಿ,ಲಾಠಿ ಬಳಸಿದ್ದರು. ರಸ್ತೆ ಬದಿಯಲ್ಲಿ ಯುವಕರಿಗೆ ಲಾಠಿ ಬೀಸಿದಾಗ ವಾಗ್ವಾದ ನಡೆದಿತ್ತು. ಐ.ಪಿ.ಎಸ್ ಅಧಿಕಾರಿಯಾಗಿದ್ದಾಗ ಅಧಿಕಾರ ಚಲಾಯಿಸಿ ಲಾಠಿ, ಚಾಟಿ ಬೀಸುವುದಕ್ಕೂ ಪಕ್ಷ ಸಂಘಟನೆಗಾಗಿ ತನಗೆ ತಾನೇ ಚಾಟಿ ಬೀಸಿಕೊಳ್ಳುವುದಕ್ಕೆ ಅಜ ಗಜಾಂತರ ವ್ಯತ್ಯಾಸವಿದೆ.

ಹೊಟ್ಟೆ ಪಾಡಿಗಾಗಿ ಮಾರಮ್ಮನ ವೇಷಭೂಷಣದಲ್ಲಿ ದೇಹ ದಂಡಿಸಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದವರಂತೆ ಅಧಿಕಾರ ದಾಹ ಅಣ್ಣಾಮಲೈ ಚಾಟಿ ಬೀಸಕೊಳ್ಳುವಂತೆ ಮಾಡಿದೆ. ಎ,ಸಿ ರೂಮ್, ಎ,ಸಿ ಕಾರಿನಲ್ಲಿ ಕುಳಿತು ಅಧಿಕಾರ ಚಾಲಯಿಸಿದ ಸಿಂಗಂ ಈಗಾ ಚೂಯಿಂಮ್ ತಿನ್ನುತ್ತಾ ಬೀದಿ ಬದಿಯಲ್ಲಿ ಬಟ್ಟೆಗಳನ್ನು ಬಿಚ್ಚಿ ಕೊಂಡು ಚಾಟಿ ಬಳಸಿಕೊಳ್ಳೊದನ್ನು ಹೇಳಿಕೊಟ್ಟ ಗುರುವಿಗಾಗಿ ಕರ್ನಾಟಕದ ಪೊಲೀಸರು ಹುಡುಕುತ್ತಿರುವುದು ನಿಜವೋ ಸುಳ್ಳೋ ಪತ್ತೆ ಹಚ್ಚಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಕೇಂದ್ರ ಸರ್ಕಾರದ ಅನುದಾನ ಹಾಗೂ ತೆರಿಗೆ ಪಾಲು ಕುರಿತು ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ

ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು...

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎಂಬ ನಾಟಕ…!

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ತುದಿಗಾಲಿನಲ್ಲಿ ನಿಂತಿದ್ದವರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಲು...

ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?

ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?...

ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?

ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್...