Home Political News ಅಣ್ಣಾಮಲೈ ಚಾಟಿ ಏಟು ಪ್ರತಿಭಟನೆ : ಸಿಂಗಮ್ ಅವತಾರ ಕಂಡು ನೆಟ್ಟಿಗರ ಚಾಟಿ
Political News

ಅಣ್ಣಾಮಲೈ ಚಾಟಿ ಏಟು ಪ್ರತಿಭಟನೆ : ಸಿಂಗಮ್ ಅವತಾರ ಕಂಡು ನೆಟ್ಟಿಗರ ಚಾಟಿ

Share
Share

ಚಿಕ್ಕಮಗಳೂರು : ತಮಿಳುನಾಡಿನ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಿನ್ನೆ ತಮ್ಮ ಶರ್ಟ್ ಬಿಚ್ಚಿ ಬೀದಿಯಲ್ಲಿ ಚಾಟಿಯಿಂದ ಹೊಡೆದು ಕೊಳ್ಳುವ ಮೂಲಕ ಪ್ರತಿಭಟನೆ ಮಾಡಿ ಜನರಿಗೆ ಪುಕ್ಕಟೆ ಮನರಂಜನೆ ಕೊಟ್ಟಿದ್ದಾರೆ. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಡಿ.ಎಂ.ಕೆ ಸರ್ಕಾರದ ವಿರುದ್ದ ಚಾಟಿ ಬೀಸಲು ಹೋಗಿ ತಾವೇ ಚಾಟಿ ಬೀಸಿಕೊಂಡಿದ್ದಾರೆ.

ಡಿ.ಎಂ.ಕೆ ಸರ್ಕಾರದ ವಿರುದ್ದ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ಎಸ್ಪಿ ಆಗಿದ್ದಾಗ ಹಲವು ವಿಷಯಗಳಲ್ಲಿ ಚಾಟಿ,ಲಾಠಿ ಬಳಸಿದ್ದರು. ರಸ್ತೆ ಬದಿಯಲ್ಲಿ ಯುವಕರಿಗೆ ಲಾಠಿ ಬೀಸಿದಾಗ ವಾಗ್ವಾದ ನಡೆದಿತ್ತು. ಐ.ಪಿ.ಎಸ್ ಅಧಿಕಾರಿಯಾಗಿದ್ದಾಗ ಅಧಿಕಾರ ಚಲಾಯಿಸಿ ಲಾಠಿ, ಚಾಟಿ ಬೀಸುವುದಕ್ಕೂ ಪಕ್ಷ ಸಂಘಟನೆಗಾಗಿ ತನಗೆ ತಾನೇ ಚಾಟಿ ಬೀಸಿಕೊಳ್ಳುವುದಕ್ಕೆ ಅಜ ಗಜಾಂತರ ವ್ಯತ್ಯಾಸವಿದೆ.

ಹೊಟ್ಟೆ ಪಾಡಿಗಾಗಿ ಮಾರಮ್ಮನ ವೇಷಭೂಷಣದಲ್ಲಿ ದೇಹ ದಂಡಿಸಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದವರಂತೆ ಅಧಿಕಾರ ದಾಹ ಅಣ್ಣಾಮಲೈ ಚಾಟಿ ಬೀಸಕೊಳ್ಳುವಂತೆ ಮಾಡಿದೆ. ಎ,ಸಿ ರೂಮ್, ಎ,ಸಿ ಕಾರಿನಲ್ಲಿ ಕುಳಿತು ಅಧಿಕಾರ ಚಾಲಯಿಸಿದ ಸಿಂಗಂ ಈಗಾ ಚೂಯಿಂಮ್ ತಿನ್ನುತ್ತಾ ಬೀದಿ ಬದಿಯಲ್ಲಿ ಬಟ್ಟೆಗಳನ್ನು ಬಿಚ್ಚಿ ಕೊಂಡು ಚಾಟಿ ಬಳಸಿಕೊಳ್ಳೊದನ್ನು ಹೇಳಿಕೊಟ್ಟ ಗುರುವಿಗಾಗಿ ಕರ್ನಾಟಕದ ಪೊಲೀಸರು ಹುಡುಕುತ್ತಿರುವುದು ನಿಜವೋ ಸುಳ್ಳೋ ಪತ್ತೆ ಹಚ್ಚಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ

ಚಿಕ್ಕಮಗಳೂರು:  ಬಾಲ ಕಾರ್ಮಿಕರನ್ನು ಯಾವುದೇ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪ ರಾಧವಾಗಿದ್ದು, ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವ ಮಾಲೀಕರಿಗೆ ೬ ತಿಂಗಳಿಗಿಂತ ಕಡಿಮೆಯಿಲ್ಲದಂತೆ ೨ ವರ್ಷ ಜೈಲು ಶಿಕ್ಷೆ ಹಾ ಗೂ...

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಸದರ ಅಸಮಾಧಾನ

ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿವಿಧ ಏಜೆನ್ಸಿಗಳ ಆಮೆಗತಿಯ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಬಿಗಿ...

Related Articles

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್...