Home Political News ಅಣ್ಣಾಮಲೈ ಚಾಟಿ ಏಟು ಪ್ರತಿಭಟನೆ : ಸಿಂಗಮ್ ಅವತಾರ ಕಂಡು ನೆಟ್ಟಿಗರ ಚಾಟಿ
Political News

ಅಣ್ಣಾಮಲೈ ಚಾಟಿ ಏಟು ಪ್ರತಿಭಟನೆ : ಸಿಂಗಮ್ ಅವತಾರ ಕಂಡು ನೆಟ್ಟಿಗರ ಚಾಟಿ

Share
Share

ಚಿಕ್ಕಮಗಳೂರು : ತಮಿಳುನಾಡಿನ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಿನ್ನೆ ತಮ್ಮ ಶರ್ಟ್ ಬಿಚ್ಚಿ ಬೀದಿಯಲ್ಲಿ ಚಾಟಿಯಿಂದ ಹೊಡೆದು ಕೊಳ್ಳುವ ಮೂಲಕ ಪ್ರತಿಭಟನೆ ಮಾಡಿ ಜನರಿಗೆ ಪುಕ್ಕಟೆ ಮನರಂಜನೆ ಕೊಟ್ಟಿದ್ದಾರೆ. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಡಿ.ಎಂ.ಕೆ ಸರ್ಕಾರದ ವಿರುದ್ದ ಚಾಟಿ ಬೀಸಲು ಹೋಗಿ ತಾವೇ ಚಾಟಿ ಬೀಸಿಕೊಂಡಿದ್ದಾರೆ.

ಡಿ.ಎಂ.ಕೆ ಸರ್ಕಾರದ ವಿರುದ್ದ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ಎಸ್ಪಿ ಆಗಿದ್ದಾಗ ಹಲವು ವಿಷಯಗಳಲ್ಲಿ ಚಾಟಿ,ಲಾಠಿ ಬಳಸಿದ್ದರು. ರಸ್ತೆ ಬದಿಯಲ್ಲಿ ಯುವಕರಿಗೆ ಲಾಠಿ ಬೀಸಿದಾಗ ವಾಗ್ವಾದ ನಡೆದಿತ್ತು. ಐ.ಪಿ.ಎಸ್ ಅಧಿಕಾರಿಯಾಗಿದ್ದಾಗ ಅಧಿಕಾರ ಚಲಾಯಿಸಿ ಲಾಠಿ, ಚಾಟಿ ಬೀಸುವುದಕ್ಕೂ ಪಕ್ಷ ಸಂಘಟನೆಗಾಗಿ ತನಗೆ ತಾನೇ ಚಾಟಿ ಬೀಸಿಕೊಳ್ಳುವುದಕ್ಕೆ ಅಜ ಗಜಾಂತರ ವ್ಯತ್ಯಾಸವಿದೆ.

ಹೊಟ್ಟೆ ಪಾಡಿಗಾಗಿ ಮಾರಮ್ಮನ ವೇಷಭೂಷಣದಲ್ಲಿ ದೇಹ ದಂಡಿಸಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದವರಂತೆ ಅಧಿಕಾರ ದಾಹ ಅಣ್ಣಾಮಲೈ ಚಾಟಿ ಬೀಸಕೊಳ್ಳುವಂತೆ ಮಾಡಿದೆ. ಎ,ಸಿ ರೂಮ್, ಎ,ಸಿ ಕಾರಿನಲ್ಲಿ ಕುಳಿತು ಅಧಿಕಾರ ಚಾಲಯಿಸಿದ ಸಿಂಗಂ ಈಗಾ ಚೂಯಿಂಮ್ ತಿನ್ನುತ್ತಾ ಬೀದಿ ಬದಿಯಲ್ಲಿ ಬಟ್ಟೆಗಳನ್ನು ಬಿಚ್ಚಿ ಕೊಂಡು ಚಾಟಿ ಬಳಸಿಕೊಳ್ಳೊದನ್ನು ಹೇಳಿಕೊಟ್ಟ ಗುರುವಿಗಾಗಿ ಕರ್ನಾಟಕದ ಪೊಲೀಸರು ಹುಡುಕುತ್ತಿರುವುದು ನಿಜವೋ ಸುಳ್ಳೋ ಪತ್ತೆ ಹಚ್ಚಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ಸಿ.ಟಿ.ರವಿ ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ

ಚಿಕ್ಕಮಗಳೂರು: ಸಿ.ಟಿ.ರವಿ ಅವರು ಸೋಲಿನ ಹತಾಶೆಯಿಂದ ಎಚ್.ಡಿ.ತಮ್ಮಯ್ಯ ವಿರುದ್ಧ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌...

20 ವರ್ಷ ಹೊರಗಿನವರೆ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದಾರೆ

ಮೂಡಿಗೆರೆ:‘ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿರೋಧ ಪಕ್ಷಗಳು ಹತಾಶೆಯಿಂದ ಬಾಯಿ ಚಪಲಕ್ಕಾಗಿ ಮಾತನಾಡುತ್ತಿವೆ’ ಎಂದು...

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಎರಡೂವರೆ ವರ್ಷ ಪೂರೈಸುತ್ತಿದೆ.ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ “ಮುಖ್ಯಮಂತ್ರಿ” ಬದಲಾಗುತ್ತಾರೆ...

ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್...