Home Latest News ನೌಕರರ ಸಂಘದ ಚುನಾವಣೆ ನಾಳೆ : ಇಲ್ಲಿ ಯಾರೂ ಸಾಚಾ ಅಲ್ಲ
Latest News

ನೌಕರರ ಸಂಘದ ಚುನಾವಣೆ ನಾಳೆ : ಇಲ್ಲಿ ಯಾರೂ ಸಾಚಾ ಅಲ್ಲ

Share
Share

ಚಿಕ್ಕಮಗಳೂರು : ಜಿಲ್ಲೆಯ ನೌಕರರ ಸಂಘದ ಅಕ್ರಮಣಕೋರರು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ.ದೇವೇಂದ್ರ ನಾವು ಸಾಚಾ ಚುನಾವಣೆ ಆಕ್ರಮ ಮಾಡುತ್ತಿರುವವರು ಹೇಮಂತ್ ಬಣ ಎಂದು ಹೇಳಿದರೆ.ನಾವು ಸಾಚಾ ಚುನಾವಣೆಯಲ್ಲಿ ಆಕ್ರಮ ಮಾಡುತ್ತಿರುವವರು ದೇವೇಂದ್ರ ಎಂದು ಬೊಂಬ್ಬಡಿ ಇಡುತ್ತಿದ್ದಾರೆ.ಯಾರೂ ಸಾಚಾ ಅಲ್ಲ ಎಂಬದು ಎಲ್ಲರಿಗೂ ಗೊತ್ತು.

ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ನೌಕರರ ಸಂಘದ ಚುನಾವಣೆಯಲ್ಲಿ ಏನೇನೂ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು ಎಲ್ಲಾ ಜಾಣ ಮೂಕರಾಗಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಲು ವಾಮ ಮಾರ್ಗ ಅನುಸರಿಸುತ್ತಿರುವ ಎರಡು ತಂಡಗಳ ಗುಂಡು, ತುಂಡು ಸೇವೆ ಜಗ್ಗಜಾಹೀರಾಗಿದೆ.ಆದರೂ ನಾನು ಸಾಚ ಪರರ ನಂಬ ಬೇಡಿ ಎಂಬಂತೆ ಪರಸ್ಪರ ಹೇಳಿಕೆ ನೀಡುತ್ತಿದ್ದಾರೆ.

ದೇವೇಂದ್ರ ಗೋಲ್ ಮಾಲ್ ಮಾಡಿದ್ದಾರೆ ಎಂದರೆ ,ಹೇಮಂತ್ ಕೆಲಸ ಮಾಡಿದ ಕಡೆ ಮಾಡಿರುವ ಆಕ್ರಮಗಳು ಮತ್ತು ಲೋಕಯುಕ್ತ ಬಲೆಗೆ ಸಿಕ್ಕಿ ಜೈಲಿಗೆ ಹೋದ ಕತೆ ಹೇಳುತ್ತಾರೆ. ಇಬ್ಬರು ಪ್ರಾಮಾಣಿಕರಲ್ಲಾ ನಿಜಾ ಆದರೆ ಕಡಿಮೆ ಕಳ್ಳನನ್ನು ಅಯ್ಕೆ ಮಾಡುವಾ ಎಂದು ನೌಕರರು ಯೋಚಿಸಿದ್ದಾರಂತೆ,ಅದರೂ ಬ್ಲಾಕ್ ಲೇಬಲ್,100 ಪೇಪರ್,ಬಡ್ ವೈಸರ್ ಬಾಟಲಿಗಳು ತಲೆಕೆಳಗಾಗಿ ಬೀಳುತ್ತಿದ್ದು ಯಾರನ್ನು ಮೇಲೆ ಏಳಿಸುತ್ತವೆ ಎಂಬುದಕ್ಕೆ ಒಂದು ದಿನದ ವ್ಯವಹಾರ ಬಾಕಿ ಉಳಿದಿದೆ ಕುದರೆ ವ್ಯಾಪಾರಕ್ಕೆ ಎಲ್ಲಾ ತಯಾರಿ ನಡೆದಿದೆ ಚನ್ನಪಟ್ಟಣದ ವಿಧಾನಸಭಾ ರಿಸ್ಜಲ್ಟ್ ಬಂದರೆ ಆಶ್ಚರ್ಯವಿಲ್ಲ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...