Home Latest News ನೌಕರರ ಸಂಘದ ಚುನಾವಣೆ ನಾಳೆ : ಇಲ್ಲಿ ಯಾರೂ ಸಾಚಾ ಅಲ್ಲ
Latest News

ನೌಕರರ ಸಂಘದ ಚುನಾವಣೆ ನಾಳೆ : ಇಲ್ಲಿ ಯಾರೂ ಸಾಚಾ ಅಲ್ಲ

Share
Share

ಚಿಕ್ಕಮಗಳೂರು : ಜಿಲ್ಲೆಯ ನೌಕರರ ಸಂಘದ ಅಕ್ರಮಣಕೋರರು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ.ದೇವೇಂದ್ರ ನಾವು ಸಾಚಾ ಚುನಾವಣೆ ಆಕ್ರಮ ಮಾಡುತ್ತಿರುವವರು ಹೇಮಂತ್ ಬಣ ಎಂದು ಹೇಳಿದರೆ.ನಾವು ಸಾಚಾ ಚುನಾವಣೆಯಲ್ಲಿ ಆಕ್ರಮ ಮಾಡುತ್ತಿರುವವರು ದೇವೇಂದ್ರ ಎಂದು ಬೊಂಬ್ಬಡಿ ಇಡುತ್ತಿದ್ದಾರೆ.ಯಾರೂ ಸಾಚಾ ಅಲ್ಲ ಎಂಬದು ಎಲ್ಲರಿಗೂ ಗೊತ್ತು.

ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ನೌಕರರ ಸಂಘದ ಚುನಾವಣೆಯಲ್ಲಿ ಏನೇನೂ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು ಎಲ್ಲಾ ಜಾಣ ಮೂಕರಾಗಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಲು ವಾಮ ಮಾರ್ಗ ಅನುಸರಿಸುತ್ತಿರುವ ಎರಡು ತಂಡಗಳ ಗುಂಡು, ತುಂಡು ಸೇವೆ ಜಗ್ಗಜಾಹೀರಾಗಿದೆ.ಆದರೂ ನಾನು ಸಾಚ ಪರರ ನಂಬ ಬೇಡಿ ಎಂಬಂತೆ ಪರಸ್ಪರ ಹೇಳಿಕೆ ನೀಡುತ್ತಿದ್ದಾರೆ.

ದೇವೇಂದ್ರ ಗೋಲ್ ಮಾಲ್ ಮಾಡಿದ್ದಾರೆ ಎಂದರೆ ,ಹೇಮಂತ್ ಕೆಲಸ ಮಾಡಿದ ಕಡೆ ಮಾಡಿರುವ ಆಕ್ರಮಗಳು ಮತ್ತು ಲೋಕಯುಕ್ತ ಬಲೆಗೆ ಸಿಕ್ಕಿ ಜೈಲಿಗೆ ಹೋದ ಕತೆ ಹೇಳುತ್ತಾರೆ. ಇಬ್ಬರು ಪ್ರಾಮಾಣಿಕರಲ್ಲಾ ನಿಜಾ ಆದರೆ ಕಡಿಮೆ ಕಳ್ಳನನ್ನು ಅಯ್ಕೆ ಮಾಡುವಾ ಎಂದು ನೌಕರರು ಯೋಚಿಸಿದ್ದಾರಂತೆ,ಅದರೂ ಬ್ಲಾಕ್ ಲೇಬಲ್,100 ಪೇಪರ್,ಬಡ್ ವೈಸರ್ ಬಾಟಲಿಗಳು ತಲೆಕೆಳಗಾಗಿ ಬೀಳುತ್ತಿದ್ದು ಯಾರನ್ನು ಮೇಲೆ ಏಳಿಸುತ್ತವೆ ಎಂಬುದಕ್ಕೆ ಒಂದು ದಿನದ ವ್ಯವಹಾರ ಬಾಕಿ ಉಳಿದಿದೆ ಕುದರೆ ವ್ಯಾಪಾರಕ್ಕೆ ಎಲ್ಲಾ ತಯಾರಿ ನಡೆದಿದೆ ಚನ್ನಪಟ್ಟಣದ ವಿಧಾನಸಭಾ ರಿಸ್ಜಲ್ಟ್ ಬಂದರೆ ಆಶ್ಚರ್ಯವಿಲ್ಲ.

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...