Home namma chikmagalur chikamagalur ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?
chikamagalurCrime NewsHomeLatest Newsnamma chikmagalur

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

Share
Share

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ ಮಾಡಿ ತದಿಕಿದ್ದಾರೆ ಎಂದು ತಿಳಿದುಬಂದಿದೆ.

ಸೊಸೈಟಿಯಲ್ಲಿ ಕೆಲಸ ಮಾಡುವವರ ಜೊತೆಗೆ ಸಂಬಂಧ ಇದೆ ಎಂದು ಆನಂದ್ ನನ್ನು ಹಿಂಬಾಲಿಸಿ ಲಕ್ಯಾ ಕ್ರಾಸ್ ನ ಬಳಿ ಇರುವ ಹೋಮ್ ಸ್ಟೇಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತವರ ಮೂಲದ ಹೆಣ್ಣಿನೊಂದಿಗೆ ಕೆಲ ವರ್ಷಗಳಿಂದ ಆಕ್ರಮ ಸಂಬಂಧ ಇಟ್ಟುಕೊಂಡು ಓಡಾಡುತ್ತಿದ್ದರು ಎಂದು ಸೊಸೈಟಿ ಕಿಟಕಿ,ಬಾಗಿಲುಗಳು ಹೇಳುತ್ತಿವೆ.

ಆನಂದ್ ಸಿ.ಡಿ.ಎ ಅಧ್ಯಕ್ಷನಾಗಿದ್ದಾಗ ಆತನ ಗತ್ತು ಗೈರತ್ತು ನೋಡಿದರೆ ಆಶ್ಚರ್ಯ ಅನುಮಾನ ಉಂಟಾಗುತ್ತಿತ್ತು.ಈತ ಎರಡನೇ ಸುದರ್ಶನ್ ಎಂಬಂತೆ ವರ್ತನೆ ಮಾಡುತ್ತಿದ್ದ ಎಂದು ಹಲವರು ದೂರುತ್ತಿದ್ದರು.

ಸಿ.ಟಿ.ರವಿ ಈತನನ್ನು ನಂಬಿ ಅಧಿಕಾರ ಕಳೆದುಕೊಂಡರು ಎನ್ನುವುದಕ್ಕೆ ಈತ ಸಿ.ಡಿ.ಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಈಗಿನ ಶಾಸಕ ಹೆಚ್.ಡಿ.ತಮ್ಮಯ್ಯ ಸಿ.ಡಿ.ಎ ಅಧ್ಯಕ್ಷರಾಗುತ್ತಿದ್ದರು ಆದರೆ ಆನಂದ್ ಅಧಿಕಾರ ಶಾಶ್ವತ ಎಂದು ತಿಳಿದಿದ್ದರಿಂದ ತಮ್ಮಯ್ಯ ಪಕ್ಷ ತೊರೆದು ಹೋಗಿ ಸಿ.ಟಿ.ರವಿಯವರನ್ನು ಸೋಲಿಸಿ ಶಾಸಕರಾಗಿದ್ದು ದಾಖಲೆ.

ವಾಹನ ಮಾಲೀಕರ ಸಂಘದ ಅಧ್ಯಕ್ಷನಾಗಿ ನಿವೇಶನ ಕೊಡಿಸುವೆ ಎಂದು ಹಣ ಕಟ್ಟಿಸಿ ನಿವೇಶನ ಕೊಡಿಸದೆ ನಾಲ್ಕು ವರ್ಷಗಳ ನಂತರ ಹಣ ವಾಪಸ್ಸು ನೀಡಿದ್ದರ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಮಾಡಿ ಉಗಿಯಲಾಗಿತ್ತು.

ಆನಂದ್ ನ ಇತಿಹಾಸ ಗೊತ್ತಿದ್ದರೂ ಆತನ ಮೂಲಕ ದೋ ನಂಬರ್ ದಂದೆ ನಡೆಸಲು ಈತನನ್ನು ಇಟ್ಟುಕೊಳ್ಳಲಾಗಿತ್ತು ಎಂದು ಜನ ಮಾತನಾಡುತ್ತಿದ್ದರು.ಸಿ.ಟಿ.ರವಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾಗಲು ಆಕ್ರಮ ಮಾಡಿದ್ದು ಈತನೇ ಕಾರಣ ಎನ್ನಲಾಗುತ್ತದೆ. ಈತನಿಂದ ಇನ್ನೇನು ಕಾದಿದೆಯೋ ಕಾದು ನೋಡಬೇಕು.

ಆನಂದ್ ಆನಂದ ಅನುಭವಿಸುವ ಸಮಯದಲ್ಲಿ ಈ ತರಹ ಘಟನೆ ನಡೆದಿರುವುದು ಆನಂದ್ ಇನ್ನೂ ಏನೇನೂ ಭಂಗ ತರುತ್ತಾನೆ ಎಂಬುದನ್ನು ಕಾದು ನೋಡಬೇಕು.

ಬಿಜೆಪಿ ಯವರೇ ಈತನ ಆಕ್ರಮ ತಡೆ ಒಡ್ಡಲು ಹೋಗಿದ್ದು ವಿಶೇಷ.

Attack on CDA ex-president Anand…?

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...