Home ಕಾಫಿ ತೋಟದ ಬದುಕಿನ ಬವಣೆ ಹೇಳಿತ್ತಿದೆ ಈ ಫೋಟೋ
Homenamma chikmagalur

ಕಾಫಿ ತೋಟದ ಬದುಕಿನ ಬವಣೆ ಹೇಳಿತ್ತಿದೆ ಈ ಫೋಟೋ

Share
Share

ಚಿಕ್ಕಮಗಳೂರು :

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಮಳೆ ಹೆಚ್ಚು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿನ ಬದುಕು ಕೂಡ ಅಷ್ಟೇ ಕಷ್ಟದಿಂದ ಇರುತ್ತದೆ. ಅದರಲ್ಲೂ ಕಾಫಿತೋಟದ ಕೆಲಸವನ್ನು ಹೇಳುವುದು ಅಸಾಧ್ಯ.
ಕಾಫಿತೋಟದ ಕೆಲಸಕ್ಕೆ ಬರುವ ಮಹಿಳೆಯರು ಪಡುವ ಕಷ್ಟ ವರ್ಣಿಸಲು ಬಲು ಕಷ್ಟ.

ಜಿಲ್ಲೆಗೆ ಹೊರ ರಾಜ್ಯದಿಂದ ಬರುವ ಕಾರ್ಮಿಕರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಬಿಹಾರ, ಒರಿಸ್ಸಾ ನಾಗಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳಿಂದ ಕಾಫಿತೋಟದ ಕೆಲಸಗಳಿಗೆ ಮಕ್ಕಳ ಸಹಿತ ಬರುತ್ತಾರೆ. ಜಿಲ್ಲೆಗೆ ಬರುವವರ ಸಂಖ್ಯೆ ಎಷ್ಟು ಎಂಬುದು ತಿಳಿಯುವುದಿಲ್ಲ ಜೊತೆಗೆ ಇವರ ಪಕ್ಕಾ ವಿಳಾಸವೇ ಸಿಗುವುದಿಲ್ಲ ಇದರ ಮಧ್ಯೆ ಇವರಿಗೆ ಬರುವ ಖಾಯಿಲೆ ಅಪಘಾತ ತಿಳಿಯುವುದಿಲ್ಲ. ಇಲ್ಲಿನ ಅತಿಯಾದ ಮಳೆಗೆ ವಾತಾವರಣ ಹೊಂದಿಕೊಳ್ಳುವುದು ಕಷ್ಟ ಯಾರು ಸತ್ತರು ಮಾಹಿತಿ ಕೂಡ ಸಿಗುವುದಿಲ್ಲ. ದಿನಗೂಲಿ ಲೆಕ್ಕದಲ್ಲಿ ಬರುವುದರಿಂದ ಯಾವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಬಹು ಸಂಕಷ್ಟದಿಂದ ಬದುಕಿದರೆ ಬದುಕಬೇಕು ಇಲ್ಲ ಎಂದರೆ ಗೋವಿಂದ.

ತೋಟದ ಕೆಲಸದಲ್ಲಿ ನಿರತರಾಗಿರುವ ತಾಯಿ ಮಗ ಮಳೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುತ್ತಾರೆ. ಬದುಕು ಜಟಾಕ ಬಂಡಿ ವಿಧಿ ಅದರ ಸಾಹೇಬ ಕದುರೆ ನೀನ್ ಅವನು ಪೇಳಿದಂತೆ ಪಯಣಿಗನು ಮದುವೇಗೋ ಮಸಣಕೋ ಹೋಗೆಂದ ಪದ ಕುಸಿಯ ನೆಲವಿವದು ಮಂಕುತಿಮ್ಮ. ಎಂಬ ಡಿವಿಜಿಯವರ ವಾಣಿಯಂತೆ
ಕಾರ್ಮಿಕರ ಮತ್ತು ಮಹಿಳಾ ಕಾರ್ಮಿಕರ ಬದುಕು ಕೂಡ ಹೊಟ್ಟೆ ತುಂಬಿಸಿಕೊಳ್ಳಲು ಮಗು ಜೊತೆಗೆ ತಾಯಿಯು ಮಳೆಯಲ್ಲಿ ತೋಯಲೇ ಬೇಕು. ಬಿಸಿಸಲಲ್ಲಿ ಒಣಗ ಬೇಕು ಕಾಫಿ ತೋಟದವರು ಶ್ರೀ ಮಂತರಾರದರು ಅಲ್ಲಿ ದುಡಿಯುವ ಜನರ ಬದುಕು ಕಷ್ಟ,ಕಷ್ಟ.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...