ಎಂ ಎನ್ ಲಕ್ಷ್ಮಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ ಎಂ ಸಿ ಹಳ್ಳಿ ತರೀಕೆರೆ ತಾಲೋಕು ಶಾಲೆಯ ವಿದ್ಯಾರ್ಥಿನಿಯರು ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಶ್ರೀ ಹರಿಹರಪುರ ಕೊಪ್ಪ ತಾಲೋಕು ಇಲ್ಲಿ ಅಂಬೇಡ್ಕರ್ ವಸತಿ ಶಾಲೆ ಜಯಪುರ ಇವರು ದಿನಾಂಕ 22/9/25 ರಂದು ಆಯೋಜನೆ ಮಾಡಿದ್ದೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಸತತವಾಗಿ ಮೂರು ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ವಿಭಾಗ ಮಟ್ಟಕ್ಕೆಥ್ರೋ ಬಾಲ್ ಕ್ರೀಡೆಯಲ್ಲಿ ಆಯ್ಕೆಯಾಗುವ ಮೂಲಕ ಶಾಲೆಗೆ ತಾಲೂಕಿನ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಪ್ರಶಸ್ತಿ ಯನ್ನು BEO ಕೊಪ್ಪ DPEO ಪಾಲಾಕ್ಷ ಮೂರ್ತಿ U ವಿತರಿಸಿದರು.ಇವರಿಗೆ ತರಬೇತಿ ನೀಡಿದವರು ಬಿ ಪಿ ಕುಮಾರಸ್ವಾಮಿ ದೈಹಿಕ ಶಿಕ್ಷಣ ಶಿಕ್ಷಕರು ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಚಿಕ್ಕಮಗಳೂರು. ಈ ಮಕ್ಕಳ ಈ ಸಾಧನೆಯನ್ನು ಸರ್ಕಾರಿ ಪ್ರೌಢ ಶಾಲೆ ಎಂ ಸಿ ಹಳ್ಳಿಯ ಎಸ್ ಡಿ ಎಂ ಸಿ ಅಧ್ಯಕ್ಷರು ಮಹಿನುದ್ದಿನ್ ಸದಸ್ಯರಾದ ಧನಂಜಯ, ಏಳುಮಲೆ, ಸುಶೀಲಮ್ಮ ಕಾರ್ತಿಕ್, ರಾಮಚಂದ್ರ, ಗೌರಮ್ಮ, ರೇಖಾ, ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಎನ್ ರಾಮೇಗೌಡರು ಮತ್ತು ಸದಸ್ಯರು, ಮುಖ್ಯ ಶಿಕ್ಷಕರಾದ ಬಿ ಎಂ ವೀಣಾಭಾಯಿ ಸಹ ಶಿಕ್ಷಕರಾದ ಅಶೋಕ್ ಕುಮಾರ್, ಭುವನೇಂದ್ರ,ಅನಿತಾ,ಮೂಡಲಗಿರಿಯಪ್ಪ, ಮಂಜುನಾಥ್,ಸುರೇಶ್ ರಾಜಶೇಖರ್, ಶೆಟ್ಟಪ್ಪ ಗಸ್ತಿ, ನಂದಿನಿ, ಫಾತಿಮಾ ದ್ವಿ ದ ಸ ಮತ್ತು ಅಡಿಗೆ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಹಳೆ ವಿದ್ಯಾರ್ಥಿಗಳು ಶುಭಾಶಯಗಳು ಕೋರಿದ್ದಾರೆ.
Selected for the Mysore Division level in the throw ball sport
Leave a comment