Home Latest News MLA Tammaiah:ಯಾರ ಜಪ್ತಿಗೂ ಸಿಗದ ಶಾಸಕ ತಮ್ಮಯ್ಯ !
Latest NewsHome

MLA Tammaiah:ಯಾರ ಜಪ್ತಿಗೂ ಸಿಗದ ಶಾಸಕ ತಮ್ಮಯ್ಯ !

Share
????????????????????????????????????
Share

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯಾರ ಜಪ್ತಿಗೂ ಸಿಕ್ಕಿಲ್ಲ ಎಂದು ತೀರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ .ಆದರೆ ಗಾಯತ್ರಿ ಶಾಂತೇಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಎಸ್,ಎಲ್, ಬೋಜೇಗೌಡರ ಜಪ್ತಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ ಇವರ ಜೊತೆಗೆ ಕೋಬ್ರದರ್ ಕಲ್ಯಾಣನ ಜಪ್ತಿ ಬೇರೆ.

ವಿಧಾನ ಸಭಾ ಸದಸ್ಯರಾಗಿ ಇಪ್ಪತ್ತು ತಿಂಗಳು ಮುಗಿಸಿ ಚುನಾವಣೆಗೆ ಮಾಡಿದ ಸಾಲ ತೀರಿಸುತ್ತಲೇ ಬಾರ್ ಅಂಡ್‌ ರೆಸ್ಟೋರೆಂಟ್ ತೆರೆಯಲು ಶತ ಪ್ರಯತ್ನ ನಡೆಸಿ ಅವರಿವರ ಹೆಸರಿನಲ್ಲಿ ವ್ಯಾಪಾರ ಶುರುಮಾಡಿದ್ದಾರೆ ಎಂದು ಕೈ ಪಕ್ಷದ ಮುಖಂಡರು ಅಳಲು ಒಟ್ಟಾರೆ ಆರೋಪ.
ಫಾರಿನ್ ಟೂರ್ ಖ್ಯಾತಿ ಗಳಿಸುತ್ತಲೇ ಕ್ವಾರಿಗೂ ಕೈ ಹಾಕಿರುವ ರೂಮರ್ ಇದೆ.

ಕೈಮರದ ಸಮೀಪದಲ್ಲಿ ಎರಡು ಕೋಟಿಯ ಬಿಲ್ಡಿಂಗ್ ವ್ಯಾಪಾರ ಮಾಡಿಕೊಂಡು ಬಾರ್ ಅಂಡ್‌ ರೆಸ್ಟೋರೆಂಟ್ ತೆರೆಯಲು ಎಲ್ಲಾ ತಯಾರಿ ನಡೆಸಿದಾಗ ಭಾವಿ ವಿಧಾನ ಪರಿಷತ್ ಸದಸ್ಯರು ಎಂದು ಹಲವು ಸಲ ಪಟಾಕಿ ಸಿಡಿಸಿಕೊಂಡಿರುವವರ ಒತ್ತಡದಿಂದ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯದೆ ವಿಲ,ವಿಲ ಒದ್ದಾಡುತ್ತಿದ್ದಾರೆ.

ಪಕ್ಷಕ್ಕೆ ದುಡಿದವರಿಗಿಂತ ಬಿಜೆಪಿ ಕಾರ್ಯಕರ್ತರಿಗೆ ಮಣಿ ಹಾಕುತ್ತಿರುವ ತಮ್ಮಯ್ಯ ಮಾತ್ರ ಯಾರ ಜಪ್ತಿಗೂ ಸಿಕ್ಕಿಲ್ಲ ಎಂಬ ಭ್ರಮೆಯಿಂದ ಹೊರಬಾರದಿದ್ದರೆ ಬಂದೆ ಪುಟ್ಟ ಹೋದೆ ಪುಟ್ಟನಂತೆ ಆಗುತ್ತಾರೆ ಎಂದು ಅವರಿಗೆ ದುಡಿದವರ ಅಳಲು ಮುಂದೆ ನಿಮಗೆ ಬಿಟ್ಟಿದ್ದು ಎಂದು ಕಾರ್ಯಕರ್ತರು ಗೋಳಾಡುತ್ತಿದ್ದಾರೆ.

MLA Tammaiah who cannot be confiscated by anyone!

Share

Leave a comment

Leave a Reply

Your email address will not be published. Required fields are marked *

Don't Miss

ಜೆಜೆಎಂನಲ್ಲಿ ನಕಲಿ ಛಾಪಾ ಕಾಗದ ಬಳಸಿ ಸರ್ಕಾರಕ್ಕೆ ವಂಚನೆ

ಶೃಂಗೇರಿ:  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್ ಯೋಜನೆಯಡಿ ಬೋರ್‌ವೆಲ್ ಕಾಮಗಾರಿ ನಿರ್ವಹಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಮಾಡಿಕೊಂಡಿದ್ದ...

ಅಕ್ರಮ ಮದ್ಯ ಮಾರಾಟ-ಐವರು ಆರೋಪಿ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ಬಿರುಗಾಳಿ ದಾಳಿ ನಡೆಸಿದ್ದು, ಮಹಿಳೆ ಸೇರಿ ಐವರು ಆರೋಪಿಗಳನ್ನು...

Related Articles

ವಿಶ್ವವಿದ್ಯಾಲಯ ವಿದ್ಯಾ ಶಾಲೆಯ ನವೀಕೃತ ಕಟ್ಟಡ ಲೋಕಾರ್ಪಣೆ

ಚಿಕ್ಕಮಗಳೂರು: 105 ವರ್ಷ ಹಳೆಯ ವಿಶ್ವವಿದ್ಯಾಲಯ ವಿದ್ಯಾ ಶಾಲೆಯ ನವೀಕೃತ ಕಟ್ಟಡ ಹಾಗೂ ಆಟದ ಮೈದಾನ...

ಎರಡು ದೇವಸ್ಥಾನಗಳ ಬೀಗ ಒಡೆದು ಚಿನ್ನಾಭರಣ ಕಳವು

ಚಿಕ್ಕಮಗಳೂರು: ಒಂದೇ ದಿನ ಎರಡು ದೇವಸ್ಥಾನಗಳ ಬೀಗ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿರುವ ಘಟನೆ...

ನಗರದಲ್ಲಿ ಗ್ಯಾಂಗ್ ವಾರ್ ಸ್ವಯಂಪ್ರೇರಿತ ಪ್ರಕರಣ ದಾಖಲು

ಚಿಕ್ಕಮಗಳೂರು: ನಗರದ ಐ.ಜಿ ರಸ್ತೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ಯುವಕರ ಗುಂಪೊಂದು ಭೀಕರವಾಗಿ ಬಡಿದಾಡಿಕೊಂಡಿರುವ...

ಸತ್ತಿಹಳ್ಳಿ ಗ್ರಾಮದಲ್ಲಿ ಪತಿಯಿಂದ ಪತ್ನಿಯ ಮೇಲೆ ಹಲ್ಲೆ

ಚಿಕ್ಕಮಗಳೂರು: ಕುಡಿತದ ದಾಸನಾಗಿ, ಹೆಂಡತಿಯ ನಡತೆಯ ಮೇಲೆ ಇಲ್ಲಸಲ್ಲದ ಅನುಮಾನ ಪಟ್ಟು ಸೌದೆ ಬಡಿಗೆ ಹಾಗೂ...