ಶಿವನಿ: ಅಜ್ಜಂಪುರ ತಾಲ್ಲೂಕಿನ ಶಿವನಿ ರೈಲ್ವೆ ನಿಲ್ದಾಣದಲ್ಲಿ ಇಂದಿನಿಂದ ಹೊಸಪೇಟೆ ಎಕ್ಸ್ಪ್ರೆಸ್ ರೈಲು ನಿಲ್ಲುವುದರಿಂದ ಪ್ರಯಾಣಿಕರಿಗೆ ತುಂಬಾ ಉಪಯೋಗವಾಗಲಿದೆ.
ಶಿವನಿ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ 9ಗಂಟೆಗೆ ಬಿಜೆಪಿ ಮುಖಂಡರಾದ ಸಿ.ರಾಜಪ್ಪ ಮತ್ತು ಮಾಜಿ ಜಿ ಪಂ ಸದಸ್ಯರಾದ ಎಸ್.ಬಿ.ಆನಂದಪ್ಪ ನೇತೃತ್ವದಲ್ಲಿ ಸುತ್ತಮುತ್ತಲಿನ ನಾಗರೀಕರು ಹಾಗೂ ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ರೈಲಿಗೆ ಸ್ವಾಗತಿಸಿದರು.
ರೈಲ್ವೆ ಸಚಿವ ವಿ.ಸೋಮಣ್ಣ ರವರ ಪ್ರಯತ್ನದಿಂದ ಹಲವು ಉಪಯೋಗವಾಗಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು
Hospet Express stop
Leave a comment