
ಅಜ್ಜಂಪುರ: ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಬುರುಡೆ ಮಂಜುನಾಥನ ಆಯ್ಕೆ ಮಾಡಲಾಗಿತ್ತು ಆದರೆ ಸ್ಥಳೀಯರ ವಿರೋಧದಿಂದ ಪಲಾಯನ ಮಾಡಿರುವ ಸುದ್ದಿ ಬಂದಿದೆ.
ಜಿಲ್ಲಾ ಸಾಹಿತ್ಯ ಪರಿಷತ್ತು ಚಟುವಟಿಕೆಯಿಂದ ಇದೆ ಆದರೆ ಆದ್ವಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಜನ ದೂರುತ್ತಿದ್ದಾರೆ.ಬುರುಡೆ ಮಂಜುನಾಥನ ಬಗ್ಗೆ ಒಪ್ಪಿಗೆ ಕೊಡುವ ಮೊದಲು ಹಿನ್ನೆಲೆ ತಿಳಿಯ ಬೇಕಿತ್ತು ಆದರೆ ಸಾರ್ವಜನಿಕರು ಪ್ರತಿಭಟನೆ ಸ್ವರೂಪ ಪಡೆದುಕೊಂಡರು ಮೌನ ತಾಳಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಅಜ್ಜಂಪುರ ಜಿ.ಸೂರಿ ಎಂದು ಹೆಸರು ಗಳಿಸಿದ ಮಗ ಶ್ರೀನಿವಾಸ್ ಎಚ್ಚರಿಕೆ ವಹಿಸಬೇಕಿತ್ತು ಇರಲಿ ಪಾಪ ಧರ್ಮಸ್ಥಳದ ಮಂಜುನಾಥ್ ಕ್ಷೇತ್ರದಲ್ಲಿ ಅದ್ವಾನಗಳು ನಡೆದಿರುವಾಗಲೇ ಅಜ್ಜಂಪುರ ದಲ್ಲಿ ಮಂಜುನಾಥನೆಂಬವವನನ್ನು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿರಿವುದರ ಹಿಂದೆ ಸಂಘದ ವಾಸನೆ ಬರುತ್ತಿದೆ.ಪ್ರಜ್ಞಾವಂತ ,ಸರ್ವಾಜನಾಂಗದ ತೋಟಕ್ಕೆ ಬಂದವರಿಗೆ ತಕ್ಕ ಪಾಠವಾಗಿದೆ.
ನ್ಯೂಸ್ ಕಿಂಗ್ ಬುರುಡೆ ಮಂಜುನಾಥನ ಹಿಸ್ಟರಿ ಬಯಲು ಮಾಡಿದ ನಂತರ ಮಂಜುನಾಥ ನನಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿರುವುದು ಮುಂದೆ ಆಗುವ ಪ್ರತಿಭಟನೆಗೆ ತಡೆ ನೀಡಿದೆ. ಇಲ್ಲದಿದ್ದರೆ ಜೋಷಿ ಅನುಭವಿಸಿದ ಅವಮಾನವನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಅನುಭವಿಸ ಬೇಕಿತ್ತು.ಅಜ್ಜಂಪುರ ಕಲಾವಿದರ,ಸಾಹಿತಿಗಳ,ಹೋರಾಟಗಾರರ ಜೊತೆಗೆ ಸರ್ವ ಜನರ ಬೀಡು ಕಾಯಕಯೋಗಿ ಸಿದ್ದರಾಮನ ಸ್ಥಳ ಎಂಬುದನ್ನು ಅರಿಯುವುದು ಒಳ್ಳೆಯದು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಕನ್ನಡದ ಸಂಘಟನೆಗೆ ಪದೇ,ಪದೇ ಅಪಮಾನ ಮಾಡುವ ಮನುಸ್ಸುಗಳಿಗೆ ಘಾಸಿ ಮಾಡುವವರಿಗೆ ದೊಡ್ಡ ಪಾಠವಾಗ ಬೇಕು.ಜೈ,ಕನ್ನಡ,ಜೈ ಕರ್ನಾಟಕ, ಜೈ ನಾಲ್ವಡಿ ಕೃಷ್ಣ ರಾಜ ಒಡೆಯರ್.
Manjunatha’s escape?
Leave a comment