Home namma chikmagalur ಬುರುಡೆ-ಬುರುಡೆ ಮಂಜುನಾಥನ ಪಲಾಯನ?
namma chikmagalurajjampuraHomeLatest News

ಬುರುಡೆ-ಬುರುಡೆ ಮಂಜುನಾಥನ ಪಲಾಯನ?

Share
Share

ಅಜ್ಜಂಪುರ: ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಬುರುಡೆ ಮಂಜುನಾಥನ ಆಯ್ಕೆ ಮಾಡಲಾಗಿತ್ತು ಆದರೆ ಸ್ಥಳೀಯರ ವಿರೋಧದಿಂದ ಪಲಾಯನ ಮಾಡಿರುವ ಸುದ್ದಿ ಬಂದಿದೆ.

ಜಿಲ್ಲಾ ಸಾಹಿತ್ಯ ಪರಿಷತ್ತು ಚಟುವಟಿಕೆಯಿಂದ ಇದೆ ಆದರೆ ಆದ್ವಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಜನ ದೂರುತ್ತಿದ್ದಾರೆ.ಬುರುಡೆ ಮಂಜುನಾಥನ ಬಗ್ಗೆ ಒಪ್ಪಿಗೆ ಕೊಡುವ ಮೊದಲು ಹಿನ್ನೆಲೆ ತಿಳಿಯ ಬೇಕಿತ್ತು ಆದರೆ ಸಾರ್ವಜನಿಕರು ಪ್ರತಿಭಟನೆ ಸ್ವರೂಪ ಪಡೆದುಕೊಂಡರು ಮೌನ ತಾಳಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಅಜ್ಜಂಪುರ ಜಿ.ಸೂರಿ ಎಂದು ಹೆಸರು ಗಳಿಸಿದ ಮಗ ಶ್ರೀನಿವಾಸ್ ಎಚ್ಚರಿಕೆ ವಹಿಸಬೇಕಿತ್ತು ಇರಲಿ ಪಾಪ ಧರ್ಮಸ್ಥಳದ ಮಂಜುನಾಥ್ ಕ್ಷೇತ್ರದಲ್ಲಿ ಅದ್ವಾನಗಳು ನಡೆದಿರುವಾಗಲೇ ಅಜ್ಜಂಪುರ ದಲ್ಲಿ ಮಂಜುನಾಥನೆಂಬವವನನ್ನು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿರಿವುದರ ಹಿಂದೆ ಸಂಘದ ವಾಸನೆ ಬರುತ್ತಿದೆ.ಪ್ರಜ್ಞಾವಂತ ,ಸರ್ವಾಜನಾಂಗದ ತೋಟಕ್ಕೆ ಬಂದವರಿಗೆ ತಕ್ಕ ಪಾಠವಾಗಿದೆ.

ನ್ಯೂಸ್ ಕಿಂಗ್ ಬುರುಡೆ ಮಂಜುನಾಥನ ಹಿಸ್ಟರಿ ಬಯಲು ಮಾಡಿದ ನಂತರ ಮಂಜುನಾಥ ನನಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿರುವುದು ಮುಂದೆ ಆಗುವ ಪ್ರತಿಭಟನೆಗೆ ತಡೆ ನೀಡಿದೆ. ಇಲ್ಲದಿದ್ದರೆ ಜೋಷಿ ಅನುಭವಿಸಿದ ಅವಮಾನವನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಅನುಭವಿಸ ಬೇಕಿತ್ತು.ಅಜ್ಜಂಪುರ ಕಲಾವಿದರ,ಸಾಹಿತಿಗಳ,ಹೋರಾಟಗಾರರ ಜೊತೆಗೆ ಸರ್ವ ಜನರ ಬೀಡು ಕಾಯಕಯೋಗಿ ಸಿದ್ದರಾಮನ ಸ್ಥಳ ಎಂಬುದನ್ನು ಅರಿಯುವುದು ಒಳ್ಳೆಯದು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಕನ್ನಡದ ಸಂಘಟನೆಗೆ ಪದೇ,ಪದೇ ಅಪಮಾನ ಮಾಡುವ ಮನುಸ್ಸುಗಳಿಗೆ ಘಾಸಿ ಮಾಡುವವರಿಗೆ ದೊಡ್ಡ ಪಾಠವಾಗ ಬೇಕು.ಜೈ,ಕನ್ನಡ,ಜೈ ಕರ್ನಾಟಕ, ಜೈ ನಾಲ್ವಡಿ ಕೃಷ್ಣ ರಾಜ ಒಡೆಯರ್.

Manjunatha’s escape?

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...