Home namma chikmagalur ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ 31 ಅಭ್ಯರ್ಥಿಗಳು
namma chikmagalurchikamagalurLatest News

ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ 31 ಅಭ್ಯರ್ಥಿಗಳು

Share
Share
ಅಜ್ಜಂಪುರ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಆ. 17ರಂದು ನಡೆಯುವ ಚುನಾವಣೆಯಲ್ಲಿ ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

1ನೇ ವಾರ್ಡ್‌ನಿಂದ ಕವಿತಾ (ಕಮಲ), ಮಾಲ (ಹಸ್ತ). 2ನೇ ವಾರ್ಡ್‌ನಿಂದ ಪ್ರಕಾಶ್ (ಹಸ್ತ), ಮಲ್ಲಿಕಾರ್ಜುನ್ (ಕಮಲ). 3ನೇ ವಾರ್ಡ್‌ನಿಂದ ನಿಸಾರ್ ಅಹ್ಮದ್ (ಹಸ್ತ), ಶಿವಾನಂದ್ (ತಲೆ ಮೇಲೆ ಬತ್ತದ ಹೊರೆ ಹೊತ್ತ ಮಹಿಳೆ), ಷಡಕ್ಷರಿ (ಪ್ರೆಶರ್ ಕುಕ್ಕರ್). 4ನೇ ವಾರ್ಡ್‌ನಿಂದ ರತ್ನಮ್ಮ (ಹಸ್ತ), ರೇವಣ್ಣ (ಕಮಲ). 5ನೇ ವಾರ್ಡ್‌ನಿಂದ ಅಣ್ಣಪ್ಪ (ಹಸ್ತ), ಪ್ರಕಾಶ್ (ಕಮಲ), ಸುನಂದಾ (ಪೊರಕೆ), ಆನಂದಕುಮಾರ (ಹೊಲಿಗೆ ಯಂತ್ರ), ಕುಮಾರ (ತುತ್ತೂರಿ), ಲತಾ (ತೆಂಗಿನ ತೋಟ), ಶ್ರೀನಿವಾಸ್ (ಗ್ಯಾಸ್ ಸಿಲಿಂಡರ್) ಚಿನ್ನೆಯಡಿ ಸ್ಪರ್ಧಿಸಿದ್ದಾರೆ.

6ನೇ ವಾರ್ಡ್‌ನಿಂದ ಮಂಜುನಾಥ್ (ಹಸ್ತ), ರಂಗಸ್ವಾಮಿ (ಕಮಲ). 7ನೇ ವಾರ್ಡ್‌ನಿಂದ ಪೂಜಾ (ಕಮಲ), ಸುಮಲತಾ (ಹಸ್ತ), ಮೇಘನಾ (ಹಣ್ಣು ಇರುವ ಬ್ಯಾಸ್ಕೆಟ್), ರೇಖಾ (ತೆಂಗಿನ ತೋಟ). 8ನೇ ವಾರ್ಡ್‌ನಿಂದ ತೀರ್ಥ ಪ್ರಸಾದ್ (ಹಸ್ತ), ಸಂತೋಷ್ (ಕಮಲ), ಅಶ್ವಿನಿ (ವಜ್ರ). 9ನೇ ವಾರ್ಡ್‌ನಿಂದ ನವೀನ್ (ಹಸ್ತ), ಮಧುಸೂದನ್ (ಕಮಲ). 10ನೇ ವಾರ್ಡ್‌ನಿಂದ ಬಿಂದು (ಕಮಲ), ಮೇಘನಾ (ಹಸ್ತ). 11ನೇ ವಾರ್ಡ್‌ನಿಂದ ಕವಿತಾ (ಹಸ್ತ), ಶೋಭಾ (ಕಮಲ) ಚಿಹ್ನೆಯಡಿ ಸ್ಪರ್ಧಿಸಿದ್ದಾರೆ.

ಪಕ್ಷೇತರ ನಾಮಪತ್ರ ಸಲ್ಲಿಸಿದ್ದ ಸೀತಮ್ಮ, ಮಾಲಾ, ಜೋಗಿ ಪ್ರಕಾಶ್, ಅಬ್ದುಲ್ ವಹೀದ್ ನಿಸಾರ್ ಅಹ್ಮದ್, ಆಸಿಫ್, ರತ್ನಮ್ಮ, ಪೂಜಾ, ಸುಮಲತಾ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

31 candidates in the fray for the Ajjampura Town Panchayat elections

Share

Leave a comment

Leave a Reply

Your email address will not be published. Required fields are marked *

Don't Miss

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಸೋಮವಾರ ಕೆರೆಯ...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಕುಟುಂಬಕ್ಕೆ ಸರ್ಕಾರಿ ಹುದ್ದೆ ಕಲ್ಪಿಸಿಕೊಡಬೇ ಕು ಎಂದು ಆಗ್ರಹಿಸಿ ದಸಂಸ ಮುಖಂಡರುಗಳು...

Related Articles

ನಗರದಲ್ಲಿ ಅವಿಧಿ ಮುಗಿದ ಚಾಕೊಲೇಟ್ ಸಾಸ್ ಬಳಸಿ ಕೇಕ್ ….?

ಚಿಕ್ಕಮಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್‌ ಹಾಗೂ ಬೇಕರಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ...

ಬಿಜೆಪಿ-ಸಂಘಪರಿವಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಉತ್ತರಾಖಾಂಡ ರಾಜ್ಯದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು...

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ...