Home namma chikmagalur Tarikere Advocate Boycott:ಉಪವಿಭಾಗಧಿಕಾರಿ ಕಾಂತರಾಜ್ ದುರ್ವರ್ತನೆ ವಕೀಲರ ಬಹಿಷ್ಕಾರ
Tarikere

Advocate Boycott:ಉಪವಿಭಾಗಧಿಕಾರಿ ಕಾಂತರಾಜ್ ದುರ್ವರ್ತನೆ ವಕೀಲರ ಬಹಿಷ್ಕಾರ

Share
Share

ತರೀಕೆರೆ ಉಪವಿಭಾಗಧಿಕಾರಿ ಕಾಂತರಾಜ್ ವಕೀಲರೊಂದಿಗೆ ನೆಡೆಸಿದ ದುರ್ವರ್ತನೆಗೆ ಜಿಲ್ಲೆಯ ವಕೀಲ ವೃಂದ ಕೆರಳಿ ಕೆಂಡವಾಗಿದೆ.

ನಿನ್ನೆ ಸಂಜೆ ಕಛೇರಿಯಲ್ಲಿ ಕಾತರಾಜ್ ಏಕವಚನದಲ್ಲಿ ವಕೀಲ ನಾಗರಾಜ್ ಎಂಬುವವರೊಂದಿಗೆ ವಾಗ್ವಾದ ನಡೆಸಿದ್ದು ವಿಷಯ ತಿಳಿದು ತರೀಕೆರೆ ವಕೀಲರು ಎಸಿ ಕಛೇರಿಗೆ ತೆರಳಿ ಪ್ರಶ್ನಿಸಿದ್ದು ಇದಕ್ಕೂ ಮಣೆ ಹಾಕದ ಕಾಂತರಾಜ್ ಮೇಲೆ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿ ಅವರ ಕಛೇರಿಯಲ್ಲಿ ನಡೆಯುವ ಕೇಸ್ ಗಳಿಗೆ ಹಾಜರಾಗದೆ ಬಹಿಷ್ಕಾರ ಹಾಕಿದ್ದಾರೆ.

ಕಾಂತರಾಜ್ ಮೇಲೆ ವ್ಯಾಪಕ ದೂರುಗಳಿದ್ದು ಈ ಸಂಬಂಧ ಲೋಕಯುಕ್ತ ಮತ್ತು ಇಲಾಖೆ ದೂರು ನೀಡಲಾಗಿದೆ ಎಂದು ವಕೀಲ ನಾಗರಾಜ್ ತಿಳಿಸಿದ್ದಾರೆ.

ಚಿಕ್ಕಮಗಳೂರು ತಹಶಿಲ್ದಾರ ಆಗಿದ್ದಾಗಲು ವ್ಯಾಪಕ ದೂರುಗಳಿದ್ದು ಉಡಾಪೆಯಿಂದ ವರ್ತಿಸುತ್ತಾರೆ ಹೀಗಾಗಿ ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರು ವಕೀಲರ ಸಂಘದವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಯಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಅಂತ ಅಂತವರೆ ಸೇರಿ ಅಂತರಘಟ್ಟೆ ಜಾತ್ರೆ ಮಾಡಿದರು ಎಂಬಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ .

Sub-Divisional Officer Kantaraj Misbehavior Advocate Boycott

Share

Leave a comment

Leave a Reply

Your email address will not be published. Required fields are marked *

Don't Miss

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ ಪಟ್ಟಣದ ಗುಣವಂತೆ ಗ್ರಾಮದಲ್ಲಿರುವ ಕಸ ಹಾಗೂ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ ವಿಮೆಗೆ ನೋಂದಣಿ ಹೆಚ್ಚು ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು....

Related Articles

ಸಹೋದರನ ಮೇಲೆಯೇ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿ ಕೊಲೆ

ಲಿಂಗದಹಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರನ ಮೇಲೆಯೇ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಹುದ್ದೆಗಳಿಗೆ ಅರ್ಜಿ

ಚಿಕ್ಕಮಗಳೂರು: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು...

ಜೆಸಿಬಿ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ

ತರೀಕೆರೆ: ನಂದಿಬಟ್ಟಲು ಗ್ರಾಮದ ಕೆರೆಯನ್ನು ಮೂರು ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ...