Home namma chikmagalur chikamagalur ಭದ್ರಕಾಳಿ ವೀರಭದ್ರೇಶ್ವರರ ಸಿಡಿ ಮಹೋತ್ಸವ
chikamagalurHomeLatest Newsnamma chikmagalur

ಭದ್ರಕಾಳಿ ವೀರಭದ್ರೇಶ್ವರರ ಸಿಡಿ ಮಹೋತ್ಸವ

Share
Share

ಕಳಾಸಪುರ: ಇಲ್ಲಿನ ಭದ್ರಕಾಳಿ ವೀರಭದ್ರೇಶ್ವರರ 24ನೇ ವರ್ಷದ ರಥೋತ್ಸವ ಮತ್ತು ಸಿಡಿ ಮಹೋತ್ಸವವನ್ನು ಜನ ಭಕ್ತಿ ಮತ್ತು ಹರ್ಷದಿಂದ ಆಚರಿಸಿದರು.

ಕಳಾಸಪುರ,ಗಾಳಿಹಳ್ಳಿ,ಆಣ್ಣೇದಡಿಕೆ,ಹುಲ್ಲೇನಹಳ್ಳಿ,ದೇವಗೊಂಡನ ಹಳ್ಳಿ ಮತ್ತು ಕಟ್ಟೇತಿಮ್ಮನಹಳ್ಳಿ ಸುತ್ತ ಮುತ್ತಲಿನ ಭಕ್ತರು ಪ್ರತಿ ವರ್ಷದಂತೆ ಅದ್ದೂರಿಯಾಗಿ ಸಿರಿ ಸಂಭ್ರಮದಿಂದ ರಥೋತ್ಸವ ಮತ್ತು ಸಿಡಿ ಮಹೋತ್ಸವ ಆಚರಿಸಿದರು.

ಸಾವಿರಾರು ಭಕ್ತರು ಹರ್ಷೋತ್ಸವದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದರು.

Bhadrakali Veerabhadreshwara CD Mahotsav

Share

Leave a comment

Leave a Reply

Your email address will not be published. Required fields are marked *

Don't Miss

ಡ್ರೋನ್ ಕ್ಯಾಮರಾದಲ್ಲಿ ಮರಿಗಳ ಜೊತೆ ಆನೆಗಳ ಸಂಚಾರದ ಅಪರೂಪದ ದೃಶ್ಯ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೆಲ ದಿನಗಳಿಂದ ಕಾಡಾನೆಗಳ ಹಾವಳಿ ಜೋರಾಗಿದ್ದು, ಜನ ಮನೆಯಿಂದ ಹೊರಬಂದು ರಸ್ತೆ ನಡೆಯುವುದಕ್ಕೆ ಭಯ ಪಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿರು ಘಟನೆಗಳು ವರದಿಯಾಗಿವೆ. ಇದರ...

ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಚಿಕ್ಕಮಗಳೂರು: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ವಿಡಿಯೋ ಅಸಲಿಯತ್ತು ಏನೆಂದು ತನಿಖೆಯಿಂದ ಬಯಲಾಗಿದೆ. ಕೆಲವು ದಿನಗಳ ಹಿಂದೆ ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ...

Related Articles

ಡಾ.ಪ್ರದೀಪ್ ಕೆಂಜಿಗೆ ಕೃತಿಗೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಸೃಜನಶೀಲ ಲೇಖಕ ಹಾಗೂ ಸೂಕ್ಷ್ಮಮತಿಯ ಮಾತುಗಾರ ಡಾ.ಪ್ರದೀಪ್ ಕೆಂಜಿಗೆ ಅವರ ನರವಾನರ...

ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಎಲೆಕ್ನಿಕಲ್ ಸಾಮಗ್ರಿ ಕಳ್ಳತನ

ಅಜ್ಜಂಪುರ: ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಭಾರಿ ಪ್ರಮಾಣದ ಎಲೆಕ್ನಿಕಲ್ ಸಾಮಗ್ರಿಗಳನ್ನು ಕಳ್ಳತನವಾಗಿರುವ ಘಟನೆ ಬೆಳಕಿಗೆ...

ಭದ್ರಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕ್ರಮ

ಬೆಂಗಳೂರು: ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ...

ಜಿಲ್ಲೆಯ ರಾಜಕಾರಣಿಗಳು ಮೀಸಲಾತಿ ಕಂಟಕದಿಂದ ಸದ್ಯಕ್ಕೆ ಬಚಾವ್

ಚಿಕ್ಕಮಗಳೂರು: ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮೀಸಲಾತಿ ತರಲು ಯತ್ನಿಸಿ ಪ್ರಸ್ತುತ...