Home namma chikmagalur ಅತ್ತು ಕರೆದು ಔತಣಕೂಟ ಬುರುಡೆ ಮಂಜುನಾಥ್ ಗೆ ಪಟ್ಟ
namma chikmagalurajjampuraHome

ಅತ್ತು ಕರೆದು ಔತಣಕೂಟ ಬುರುಡೆ ಮಂಜುನಾಥ್ ಗೆ ಪಟ್ಟ

Share
Share

ಅಜ್ಜಂಪುರ: ಸಾಹಿತ್ಯ ಪರಿಷತ್ತಿನಲ್ಲಿ ಜೋಷಿಗಳು ಹೆಚ್ಚಾಗುತ್ತಿದ್ದಾರೆ ಎಂಬುದಕ್ಕೆ ಬುರುಡೆ ಮಂಜುನಾಥ್ ಬೇಡ,ಬೇಡಾ ನನಗೆ ಹುಷರಿಲ್ಲಾ ಎಂದು ಪತ್ರ ಬರೆದು ಬೇಡಿದರೂ ಇಲ್ಲ ನೀನೆ ಬೇಕು ಎಂದು ” ಗಂಟು” ಬಿದ್ದಿರುವುದರ ಗುಟ್ಟು ಏನು ಎಂಬ ಪ್ರಶ್ನೆ ಮಾತ್ರ ನಿಗೂಢವಾಗಿದೆ.

ಅಜ್ಜಂಪುರ ಎಂದರೆ ಕಲಾವಿದರ ನಾಡು,ನಾಟಕ,ಸಿನಿಮಾದವರ ತವರೂರು,ಸಂಘಟಕರ ಬೀಡು ಎಂಬುದರ ಜೊತೆಗೆ ಊರಿನ ಕೆಲಸದ ವಿಚಾರ ಬಂದರೆ ಪಕ್ಷ, ಜಾತಿ,ಮತ ಬಿಟ್ಟು ಒಗ್ಗಟ್ಟಾಗಿ ನಿಲ್ಲುತ್ತಾರೆ .ಆದರೆ ಊರಿನ ಬಡ ಜನರಿಗೆ ಮೋಸ ಮಾಡಿದ್ದ ಎನ್ನುವ ಮಂಜುನಾಥ್ ನನ್ನು ಮೆರವಣೆಗೆ ಮಾಡಿ ಕಣ್ಣು ತುಂಬಿ ಕೊಳ್ಳಲು ಹಾತೊರೆಯುತ್ತಿರುವುದು ಮಾತ್ರ ವಿಪರ್ಯಾಸ ಎನ್ನಲಾಗುತ್ತದೆ.

ಜನತಾದಳದ ಮುಖಂಡ ಶಿವಾನಂದ್ ಮತ್ತು ಪತ್ರಕರ್ತ ವೆಂಕಟೇಶ್ ತೀವ್ರವಾಗಿ ವಿರೋಧ ಮಾಡಿದವರು ಮೆತ್ತಗಾಗಿದ್ದಾರೆ ಎಂದರೆ ಮಂಜುನಾಥ್ ನ ಮಹಿಮೆ ಅಷ್ಟೊಂದು ಪ್ರಭಾವ ಇದೆ ಎನ್ನಿಸುತ್ತಿದೆ.ಸ್ವತಹ ಮಂಜುನಾಥ್ ನೇ ನನಗೆ ಕಾಲು ನೋವು ನಾನು ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದು ಬರುವುದಿಲ್ಲ ಎಂದವನಿಗೆ ಮೂರು ದಿನದಲ್ಲಿ ಯಾವ “ಟಾನಿಕ್” ಕುಡಿಸಿರಬಹುದು.

ಲಂಕೇಶ್ ರ ಕಟ್ಟಾ ಅನುಯಾಯಿ ವೆಂಕಟೇಶ್ ಗೆ ಯಾವ ರೀತಿ ಉಗಿಯ ಬೇಕು ಮಾನ ಮರ್ಯಾದೆ ಬಿಟ್ಟು ಇಂತವನ ಹೊತ್ತು ಮೆರೆಯಲು ಹೊರಟಿರುವುದು ನೋಡಿದರೆ ಮುಂದಿನ ಸಲ ಜಿಲ್ಲಾ ಅಧ್ಯಕ್ಷ ಸ್ಥಾನ ಖಚಿತ ಎಂದು ಕಾಣುತ್ತದೆ.ಬಡ ವ್ಯಾಪಾರಿಗಳಿಗೆ ಸ್ವಂತ ಅತ್ತಿಗೆಗೆ ಬತ್ತಿ ಇಟ್ಟ ಮಂಜುನಾಥ್ ಪರ ನಿಂತಿರುವುದು ನೋಡಿದರೆ ಬೌದಿಕ ದಿವಾಳಿತನ ಎದ್ದು ಕಾಣುತ್ತದೆ.

ನ್ಯೂಸ್ ಕಿಂಗ್ ನಲ್ಲಿ ಬುರುಡೆ ಮಂಜುನಾಥನ ಸುದ್ದಿ ಪ್ರಕಟಿಸಲಾಗಿತ್ತು ಇದು ಇಲ್ಲಿನ ಬರಹಗಾರ, ಸಾಹಿತಿಗಳ ,ಸಂಘಟಕರ ಅಭಿಪ್ರಾಯವಾಗಿತ್ತು.ನಡೆಯಲಾರದ ಮಂಜುನಾಥ್ ಎದ್ದು ಕುಳಿತಿರುವುದು ನೋಡಿದರೆ ” ಗಂಟಿ”ನ ಘಾಟಿ ವಾಸನೆ ಬರುತ್ತಿದೆ.ಈ ಬಗ್ಗೆ ಎಸ್.ಐ.ಟಿ ರಚನೆ ಮಾಡಿದರೂ ಧರ್ಮಸ್ಥಳದ ಬುರುಡೆ ಕೇಸ್ ಹಳ್ಳ ಹತ್ತಿದಂತೆ ಮಂಜುನಾಥನ ಸಮ್ಮೇಳನಕ್ಕೆ ಕ್ಲೀನ್ ಚಿಟ್ ಸಿಗುತ್ತದೆ.

ರಾಜ್ಯ ಮಟ್ಟದಲ್ಲಿ ಜೋಷಿ ಪುರಾಣದಂತೆ ಅಜ್ಜಂಪುರ ಸಾಹಿತ್ಯ ಪರಿಷತ್ತು ಸಾಗುತ್ತಿರುವುದು ವಿಪರ್ಯಾಸವೆ ಸರಿ.ಸಾಹಿತ್ಯ ಪರಿಷತ್ತು ನೀಡುತ್ತಿರುವ ಹೊಸ,ಹೊಸ ಪ್ರಶಸ್ತಿಗಳು,ಬಿರುದುಗಳಲ್ಲಿ ಯಾವ,ಯಾವ ಪ್ರಶಸ್ತಿ ಮತ್ತು ಬಿರುದುಗಳು ಪಡೆಯಲು ಹಾತೊರೆದು ಹಾದಿ ರಂಪ,ಬೀದಿ ರಂಪವಾಗಿರುವ ಸಮ್ಮೇಳನಕ್ಕೆ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸುವ ಮಂಜುನಾಥ್ ಗೆ ಯಾವ ಬಿರುದು ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿ ಸಮ್ಮೇಳನ ಆಯೋಜಿಸಿದಂತೆ ಕಾಣುತ್ತದೆ. ಬಡವರ ಹಣ ನುಂಗಿದ ಮಂಜುನಾಥ್ ಗೆ ಜೈ, ಜೈ ಎನ್ನುವವರ ಬಗ್ಗೆ ದಿಗಿಲು ಉಂಟಾಗಿದೆ.

A dinner party was called for Burude Manjunath

Share

Leave a comment

Leave a Reply

Your email address will not be published. Required fields are marked *

Don't Miss

ಹಿರಿಯ ನಾಗರಿಕರಿಗೆ 3.12 ಲಕ್ಷ ರೂ ವಂಚನೆ

ಚಿಕ್ಕಮಗಳೂರು: ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.12 ಲಕ್ಷ ಕಳೆದುಕೊಂಡಿದ್ದಾರೆ. ನಗರದಲ್ಲಿ ವಾಸವಾಗಿರುವ 62 ವರ್ಷದ ವೆಂಕಟೇಶ್ ಇತ್ತೀಚೆಗೆ ಅವರ ಮೊಬೈಲ್‌ಗೆ ಬಂದಿದ್ದ ಒಂದು ಅಪರಿಚಿತ ಎಪಿಕೆ...

ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ, ಮುಸ್ಲಿಂ ಸಮುದಾಯದ 10 ಮಂದಿ ಸೇರಿ ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಜಿಲ್ಲಾ...

Related Articles

ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಶ್ರದ್ಧಾ...

ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

ಚಿಕ್ಕಮಗಳೂರು : ನಗರದ ಐ.ಜಿ. ರಸ್ತೆಯ ಬಸ್ ನಿಲ್ದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರ...

ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳು ಮನೆ ಬಾಗಿಲಿಗೆ

ಚಿಕ್ಕಮಗಳೂರು: ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ...

ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಪ್ರತಿಭಟನೆ

ಅಜ್ಜಂಪುರ : ಶಾಸಕ ಜಿ.ಹೆಚ್. ಶ್ರೀನಿವಾಸ್ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು...