Home namma chikmagalur Banagalore ರಸಿಕರ ರಾಜ-ಪೊಲೀಸ್ ಡ್ರೆಸ್ ನಲ್ಲಿ ತಬ್ಬಿ ಮುದ್ದಾಡಿದ ಡಿಜಿಪಿ ಡಾ.ರಾಮಚಂದ್ರ ರಾವ್?
BanagalorechikamagalurCrime NewsHomeLatest Newsnamma chikmagalur

ರಸಿಕರ ರಾಜ-ಪೊಲೀಸ್ ಡ್ರೆಸ್ ನಲ್ಲಿ ತಬ್ಬಿ ಮುದ್ದಾಡಿದ ಡಿಜಿಪಿ ಡಾ.ರಾಮಚಂದ್ರ ರಾವ್?

Share
Share

ಚಿಕ್ಕಮಗಳೂರು: ಡಿಜಿಪಿ ಡಾ.ರಾಮಚಂದ್ರ ರಾವ್ ಖಾಕಿ ಡ್ರೆಸ್ ನಲ್ಲಿ ಕಛೇರಿಯ ಕುರ್ಚಿಯಲ್ಲಿ ಕುಳಿತು ಮಹಿಳೆಯೊಂದಿಗೆ ಮುದ್ದಾಡಿ ಮುತ್ತು ಕೊಡುವ ವಿಡಿಯೋ ಹರಿದಾಡುತ್ತಿದೆ.

ರಾಮಚಂದ್ರ ರಾವ್ ಜೊಲ್ಲು ಸುರಿಸುವುದು ಹೊಸದೇನಲ್ಲ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್.ಪಿ.ಯಾಗಿದ್ದಾಗ ಹಲವು ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಎಂಬ ವ್ಯಾಪಕ ದೂರುಗಳಿದ್ದವು.

ಜಿಲ್ಲಾ ಸಮಾಚಾರ ಪತ್ರಿಕೆಯಲ್ಲಿ ಈತನ ಚಕ್ಕಂದದ ಆಟದ ಬಗ್ಗೆ ಬರೆಯಲಾಗಿತ್ತು. ಸಿಬ್ಬಂದಿಗಳನ್ನು ಶೋಷಣೆಮಾಡಿ ಬಳಸಿಕೊಳ್ಳುತ್ತಿದ್ದ ಜೊತೆಗೆ ರೋಹಿಣಿ ಎಂಬ ಮಹಿಳೆ ರೈಫಲ್ ಶೂಟಿಂಗ್ ಕಲಿಯಲು ಹೋದಾಗ ಈತ ಶೂಟ್ ಮಾಡಿ ದ್ದರ ಬಗ್ಗೆ ವರದಿಯಾಗಿತ್ತು.

ರೋಹಿಣಿ ಸಂಜೆ ಮನೆಯ ಬಳಿಗೆ ಬಂದಾಗ ಗೇಟ್ನಲ್ಲಿದ್ದ ಪೊಲೀಸ್ ರನ್ನು ಮೆಡಿಕಲ್ ಶಾಪ್ ಗೆ ಕಳುಹಿಸಿ ಒಳಗೆ ಕರೆದುಕೊಂಡು ರಾತ್ರಿಯಲ್ಲಾ ಚಕ್ಕಂದವಾಡಿ ಬೆಳಗ್ಗೆ ಎದ್ದು ಪೊಲೀಸ್ ರನ್ನು ಹಾಲು ತರಲು ಕಳುಹಿಸಿ ರೋಹಿಣಿಯನ್ನು ಮನೆಯಿಂದ ಹೊರಗೆ ಕಳುಹಿಸುತ್ತಿದ್ದ ಎಂಬ ಸುದ್ದಿ ಬರೆಯಲಾಗಿತ್ತು.ನಂತರ ರೋಹಿಣಿ ಗಂಡನಿಗೆ ಡೈವರ್ಸ್ ಕೊಡಿಸಿ ಮದುವೆಯಾಗಿದ್ದ.ಇವಳಿಗೆ ಚಿಕ್ಕಮಗಳೂರಿನ ಕೋಟೆಯಲ್ಲಿ ಮನೆ ಕೂಡ ಕಟ್ಟಿಸಿ ಕೊಟ್ಟಿದ್ದಾನೆ.

ರೋಹಿಣಿ ಮಗಳೆ ರನ್ಯಾರಾವ್ ಚಿನ್ನದ ಸಾಗಾಟದ ದೂರಿನಲ್ಲಿ ಇನ್ನೂ ಜೈಲಿನಲ್ಲಿ ಇದ್ದಾಳೆ.ಅಪ್ಪನಂತೆ ಮಗಳು ಎಂಬಂತೆ ಅಗಿದೆ ಎಂದು ಇಲಾಖೆಯವರೆ ಹೇಳುತ್ತಿದ್ದಾರೆ.ಹಗ್ಗ ಕಡಿಯುವ ಚಾಳಿ ಹೋಸದೇನಲ್ಲ.ಪೊಲೀಸ್ ಸಿಬ್ಬಂದಿ ಕೂಡ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂಬ ವ್ಯಾಪಕ ದೂರುಗಳಿವೆ.

Fans’ king – DGP Dr. Ramachandra Rao hugging and kissing in police uniform?

Share

Leave a comment

Leave a Reply

Your email address will not be published. Required fields are marked *

Don't Miss

ನರಹಂತಕ ಆನೆ ಸೆರೆಗೆ ಸಾಕಾನೆಗಳ ತಂಡ ಆಗಮನ

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಕಾರ್ಮಿಕ ಬಲಿ; ಸೆರೆಗೆ ಸಾಕಾನೆಗಳ ತಂಡ ಆಗಮನ ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕೂಲಿ ಕಾರ್ಮಿಕ...

ನೈತಿಕ ಪೊಲೀಸ್ ಗಿರಿ ಪ್ರಕರಣ – ಗಂಭೀರವಾಗಿ ಪರಿಗಣನೆ

ಚಿಕ್ಕಮಗಳೂರು: ಕಾಫಿನಾಡಿನ ಸಂತೇ ಮೈದಾನದ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್...

Related Articles

ಕಿಸಿಂಗ್, ಕಿಸಿಂಗ್ ರಾಮಚಂದ್ರ -ಸ್ಮಗ್ಲಿಂಗ್, ಸ್ಮಗ್ಲಿಂಗ್ ರನ್ಯಾ ರಾವ್‌

ಅಪ್ಪ ರಾಮಚಂದ್ರ ರಾವ್ ಗೆ ಚಿನ್ನವೀಡು ಕಾಟ,ಮಲ ಮಗಳು ರನ್ಯಾ ರಾವ್ ಗೆ ಚಿನ್ನ ಕಳವಿನ...

ಪ್ರವಾಸ ಮುಂದೂಡಲು ಜಿಲ್ಲಾಡಳಿತ ಮನವಿ

ಚಿಕ್ಕಮಗಳೂರು:  ಐ.ಡಿ. ಪೀಠ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಹಾಗೂ...

ಫೆ.೨೮-ಮಾ.೧೭ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ ೨೮ ರಿಂದ ಮಾರ್ಚ್ ೧೭ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು...

ಕಾಡುಕೋಣ ದಾಳಿಗೆ ಕೃಷಿಕನಿಗೆ ಗಾಯ

ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಜನತೆಗೆ ಈಗ ಕಾಡುಕೋಣಗಳ ಉಪಟಳ ಹೊಸ ಆತಂಕ ತಂದೊಡ್ಡಿದೆ. ಕೊಪ್ಪ ತಾಲೂಕಿನ...