ಚಿಕ್ಕಮಗಳೂರು: ರವೀಂದ್ರ ಎಂಬ ನಕ್ಸಲ್ ಕಾಡಿನಿಂದ ನಾಡಿಗೆ ಬಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಮುಖ್ಯವಾಹಿನಿ ಗೆ ಸೇರುವ ಮೂಲಕ ನಕ್ಸಲ್ ನ ಕೊನೆಯ ಕೊಂಡಿ ಕಳಚಿಕೊಂಡಿದೆ.
ಇಂದು ಶರಣಾಗತಿ ಸಮಿತಿಯವರ ನೇತೃತ್ವದಲ್ಲಿ ರವೀಂದ್ರ ಆಗಮಿಸಿ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿದ್ದು ಈಡೇರಬಹುದು ಎಂದು ನಂಬಿದ್ದೇನೆ ಎಂದು ಪತ್ರಕರ್ತರ ಮುಂದೆ ಹೇಳಿಕೆ ನೀಡಿದ್ದಾರೆ.
ಊರಿಗೆ ರಸ್ತೆ ಅಗತ್ಯವಾಗಿದ್ದು ರಸೆ ಮಾಡಿಕೊಡಿ,ಸ್ವಲ್ಪ ಜಮೀನು ಇದ್ದು ಹಕ್ಕು ಪತ್ರ ನೀಡಬೇಕು, ಕಾಡಿನ ಉತ್ಪನ್ನ ತೆಗೆದು ಬದುಕು ಕಟ್ಟಿಕೊಳ್ಳವವರೆಗೆ ಅನುಮತಿ ನೀಡಬೇಕು ಮತ್ತು ಭೂಮಿ ಇಲ್ಲದವರಿಗೆ ಭೂಮಿ ನೀಡಿ ಹಕ್ಕು ಪತ್ರ ಕೊಡಬೇಕು ಎಂದಿರುವ ರವೀಂದ್ರ ಸ್ವ ಇಚ್ಛೆಯಿಂದ ಮುಖ್ಯವಾಹಿನಿಗೆ ಬಂದಿದ್ದು ಯಾರ ಒತ್ತಡವು ಇಲ್ಲ ಎಂದು ಹೇಳಿಕೆ ನೀಡಿದ್ದರೆ.
ಜಿಲ್ಲಾಧಿಕಾರಿ ಮೀನಾ ನಾಗರಾಜ್, ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಮತ್ತು ಶಾಮತಿಗಾಗಿ ನಾಗರೀಕ ವೇದಿಕೆಯ ಶ್ರೀಪಾಲ್ ಶ್ರೀಧರ್. ಕೆ.ಎಲ್.ಅಶೋಕ್,ವೆಂಕಟೇಶ್ ಡಾ//ಇಸಬೆಲ್ಲಾ ಝವೀಯ ಮುಂತಾದವರು ಇದ್ದರು.
A Naxal named Ravindra came to the country from the forest and surrendered at the District Collector’s office.
Leave a comment