Home Latest News Ravindra:ಕೆಂಪುಸೇನೆ ಕೊನೆಯ ಅಸ್ತ್ರ ರವೀಂದ್ರ ಕಾಡಿನಿಂದ ನಾಡಿಗೆ
Latest NewsCrime NewsHome

Ravindra:ಕೆಂಪುಸೇನೆ ಕೊನೆಯ ಅಸ್ತ್ರ ರವೀಂದ್ರ ಕಾಡಿನಿಂದ ನಾಡಿಗೆ

Share
ರವೀಂದ್ರ
ರವೀಂದ್ರ
Share

ಚಿಕ್ಕಮಗಳೂರು: ನಕ್ಸಲ್ ರವೀಂದ್ರ ವಾರದೊಳಗೆ ಮುಖ್ಯವಾಹಿನಿಗೆ ಸೇರುವುದು ಖಚಿತ ಎಂದು ನ್ಯೂಸ್ ಕಿಂಗ್ ಜನವರಿ 28 ರಂದು ಖಚಿತ ಮಾಹಿತಿ ನೀಡಿತ್ತು.

ರವೀಂದ್ರ ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಮುಂದೆ ಮುಖ್ಯವಾಹಿನಿಗೆ ಸೇರುವುದರೊಂದಿಗೆ ಮಲೆನಾಡಿನ ಕೊನೆಯ ನಕ್ಸಲ್ ಕಾಡಿನಿಂದ ನಾಡಿಗೆ ಹೆಜ್ಜೆ ಇಟ್ಟಂತಾಗುವುದರೊಂದಿಗೆ ಕೆಂಪು ಸೇನೆಯ ಕೊನೆಯ ವಿಕೆಟ್ ಉರುಳಿದ್ದು ನಕ್ಸಲ್ ನಾಡು ಎಂಬ ಹಣೆಪಟ್ಟಿಯಿಂದ ಹೊರ ಬರುತ್ತದೆ ಎಂದು ಮುಖ್ಯವಾಹಿನಿಗೆ ಬರುವ ಬಗ್ಗೆ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಶೃಂಗೇರಿ ಸಮೀಪದ ಕಿಗ್ಗ ಬಳಿ ಇರುವ ಕೋಟೆ ತೋಟದ ಹೊಲಗಾರು ಬಯಲಿನ ರವೀಂದ್ರ ಅತ್ಯಂತ ಸೂಕ್ಷ್ಮ ,ನಕ್ಸಲ್ ಗೆ ಬೇಕಾದ ಎಲ್ಲಾ ಪಟ್ಟುಗಳಲ್ಲೂ ಎಕ್ಸ್ ಫರ್ಟ್ ಎನ್ನಲಾಗಿದ್ದು ಮಲೆನಾಡಿನ ಇಂಚು,ಇಂಚು ಮಾಹಿತಿ ಹೊಂದಿದ್ದವ ಕಾಡಿನಿಂದ ನಾಡಿಗೆ ಬರುವದರೊಂದಿಗೆ ನಕ್ಸಲ್ ಚಟುವಟಿಕೆ ಕೊನೆಯಾಗಲಿದೆ.

ರವೀಂದ್ರನ ಮೇಲೆ 14 ದೂರುಗಳಿದ್ದು ಕಳೆದ ಒಂದು ದಶಕದಿಂದ ಯಾರಿಗೂ ಸಿಗದ ಇದ್ದ ರವೀಂದ್ರನನ್ನು ಮುಖ್ಯವಾಹಿನಿಗೆ ತರುವಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆಯ ಶ್ರಮಕ್ಕೆ ಮೆಚ್ಚಬೇಕು.

The last weapon of the Red Army Ravindra from the forest to the country.

Share

Leave a comment

Leave a Reply

Your email address will not be published. Required fields are marked *

Don't Miss

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಭಾರತ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು 21 ವರ್ಷದ ಗೋಕುಲ್ ಎಂದು...

Related Articles

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು...

ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದ ಕಾಡಾನೆಗಳು

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ...

ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ  ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಬಿಸಿಯೂಟದ...

ಸಂಸ್ಕೃತಿ, ಸಾಹಿತ್ಯ, ಕಲೆಯಿಂದ ಸುಸಂಸ್ಕೃತ ಸಮುದಾಯ ಕಟ್ಟಲು ಸಾಧ್ಯ

ಚಿಕ್ಕಮಗಳೂರು: ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷರಾದ...