ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ
ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು ಹತ್ತಿರ ತೋಟದಲ್ಲಿ ವಿದ್ಯುತ್ ಸ್ಪರ್ಶಗೊಂಡು ವಿದ್ಯುತ್ ಸ್ಪರ್ಶ ಯುವಕನ ಸಾವು.
ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದು ಅಜ್ಜಂಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಜ್ಜಂಪುರ ಸಮೀಪದ ಸೊಕ್ಕೆ ಗ್ರಾಮದ ಪರಮೇಶಣ್ಣ ಎಂಬುವರ ಮಗ ಪ್ರವೀಣ್ ಹೆಬ್ಬೂರು ಬಳಿಯ ತೋಟಕ್ಕೆ ಹೋದಾಗ ಈ ಘಟನೆ ನಡೆದಿದೆ.
Young man dies after being electrocuted
Leave a comment