Home ಕಾಫಿ ತೋಟದ ಬದುಕಿನ ಬವಣೆ ಹೇಳಿತ್ತಿದೆ ಈ ಫೋಟೋ
Homenamma chikmagalur

ಕಾಫಿ ತೋಟದ ಬದುಕಿನ ಬವಣೆ ಹೇಳಿತ್ತಿದೆ ಈ ಫೋಟೋ

Share
Share

ಚಿಕ್ಕಮಗಳೂರು :

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಮಳೆ ಹೆಚ್ಚು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿನ ಬದುಕು ಕೂಡ ಅಷ್ಟೇ ಕಷ್ಟದಿಂದ ಇರುತ್ತದೆ. ಅದರಲ್ಲೂ ಕಾಫಿತೋಟದ ಕೆಲಸವನ್ನು ಹೇಳುವುದು ಅಸಾಧ್ಯ.
ಕಾಫಿತೋಟದ ಕೆಲಸಕ್ಕೆ ಬರುವ ಮಹಿಳೆಯರು ಪಡುವ ಕಷ್ಟ ವರ್ಣಿಸಲು ಬಲು ಕಷ್ಟ.

ಜಿಲ್ಲೆಗೆ ಹೊರ ರಾಜ್ಯದಿಂದ ಬರುವ ಕಾರ್ಮಿಕರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಬಿಹಾರ, ಒರಿಸ್ಸಾ ನಾಗಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳಿಂದ ಕಾಫಿತೋಟದ ಕೆಲಸಗಳಿಗೆ ಮಕ್ಕಳ ಸಹಿತ ಬರುತ್ತಾರೆ. ಜಿಲ್ಲೆಗೆ ಬರುವವರ ಸಂಖ್ಯೆ ಎಷ್ಟು ಎಂಬುದು ತಿಳಿಯುವುದಿಲ್ಲ ಜೊತೆಗೆ ಇವರ ಪಕ್ಕಾ ವಿಳಾಸವೇ ಸಿಗುವುದಿಲ್ಲ ಇದರ ಮಧ್ಯೆ ಇವರಿಗೆ ಬರುವ ಖಾಯಿಲೆ ಅಪಘಾತ ತಿಳಿಯುವುದಿಲ್ಲ. ಇಲ್ಲಿನ ಅತಿಯಾದ ಮಳೆಗೆ ವಾತಾವರಣ ಹೊಂದಿಕೊಳ್ಳುವುದು ಕಷ್ಟ ಯಾರು ಸತ್ತರು ಮಾಹಿತಿ ಕೂಡ ಸಿಗುವುದಿಲ್ಲ. ದಿನಗೂಲಿ ಲೆಕ್ಕದಲ್ಲಿ ಬರುವುದರಿಂದ ಯಾವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಬಹು ಸಂಕಷ್ಟದಿಂದ ಬದುಕಿದರೆ ಬದುಕಬೇಕು ಇಲ್ಲ ಎಂದರೆ ಗೋವಿಂದ.

ತೋಟದ ಕೆಲಸದಲ್ಲಿ ನಿರತರಾಗಿರುವ ತಾಯಿ ಮಗ ಮಳೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುತ್ತಾರೆ. ಬದುಕು ಜಟಾಕ ಬಂಡಿ ವಿಧಿ ಅದರ ಸಾಹೇಬ ಕದುರೆ ನೀನ್ ಅವನು ಪೇಳಿದಂತೆ ಪಯಣಿಗನು ಮದುವೇಗೋ ಮಸಣಕೋ ಹೋಗೆಂದ ಪದ ಕುಸಿಯ ನೆಲವಿವದು ಮಂಕುತಿಮ್ಮ. ಎಂಬ ಡಿವಿಜಿಯವರ ವಾಣಿಯಂತೆ
ಕಾರ್ಮಿಕರ ಮತ್ತು ಮಹಿಳಾ ಕಾರ್ಮಿಕರ ಬದುಕು ಕೂಡ ಹೊಟ್ಟೆ ತುಂಬಿಸಿಕೊಳ್ಳಲು ಮಗು ಜೊತೆಗೆ ತಾಯಿಯು ಮಳೆಯಲ್ಲಿ ತೋಯಲೇ ಬೇಕು. ಬಿಸಿಸಲಲ್ಲಿ ಒಣಗ ಬೇಕು ಕಾಫಿ ತೋಟದವರು ಶ್ರೀ ಮಂತರಾರದರು ಅಲ್ಲಿ ದುಡಿಯುವ ಜನರ ಬದುಕು ಕಷ್ಟ,ಕಷ್ಟ.

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

12ನೇ ಶತಮಾನದಲ್ಲೇ ಕನ್ನಡಕ್ಕೆ ವಚನಾಕಾರಿಂದ ಬಹಳ ದೊಡ್ಡ ಕೊಡುಗೆ

ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ...

Related Articles

ದೊಡ್ಡ ಮನೆ ಡಿಚ್ಚಿ ಯಾರಿಗೆ – ಕೈ ಕಸರತ್ತು ? ಬಿಜೆಪಿಯಲ್ಲಿ ತಳಮಳ !

ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ನಡೆದು ಇಪ್ಪತ್ತು ದಿನಗಳಾಗಿದೆ ಆದರೆ ಅಧ್ಯಕ್ಷ/ ಉಪಾಧ್ಯಕ್ಷರ ಚುನಾವಣೆ ವಿಳಂಬ...

ಜನರಿಗೆ ವಾಸ್ತವ ಸಂಗತಿ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾದ್ಯಂತ ಪ್ರವಾಸ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ ಜನಪರ ಯೋಜನೆಗಳ ಪ್ರಚಾರ ಕೈಗೊಳ್ಳುವುದರೊಂದಿಗೆ ವಿರೋಧ...

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು

ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’...

ಅಂಬೇಡ್ಕರ್ ಸಂವಿಧಾನದ ತತ್ವ ಹೊಂದಿರುವ ಪಕ್ಷ ಕಾಂಗ್ರೆಸ್

ಚಿಕ್ಕಮಗಳೂರು:  ಅಂಬೇಡ್ಕರ್ ಸಂವಿಧಾನದ ತತ್ವವನ್ನು ಹೊಂದಿರುವ ಪಕ್ಷ ಕಾಂ ಗ್ರೆಸ್. ಚುನಾವಣೆಗೆ ಮಾತ್ರ ಪಕ್ಷ ಸೀಮಿತವಾಗದೇ...