Home namma chikmagalur Tarikere Advocate Boycott:ಉಪವಿಭಾಗಧಿಕಾರಿ ಕಾಂತರಾಜ್ ದುರ್ವರ್ತನೆ ವಕೀಲರ ಬಹಿಷ್ಕಾರ
Tarikere

Advocate Boycott:ಉಪವಿಭಾಗಧಿಕಾರಿ ಕಾಂತರಾಜ್ ದುರ್ವರ್ತನೆ ವಕೀಲರ ಬಹಿಷ್ಕಾರ

Share
Share

ತರೀಕೆರೆ ಉಪವಿಭಾಗಧಿಕಾರಿ ಕಾಂತರಾಜ್ ವಕೀಲರೊಂದಿಗೆ ನೆಡೆಸಿದ ದುರ್ವರ್ತನೆಗೆ ಜಿಲ್ಲೆಯ ವಕೀಲ ವೃಂದ ಕೆರಳಿ ಕೆಂಡವಾಗಿದೆ.

ನಿನ್ನೆ ಸಂಜೆ ಕಛೇರಿಯಲ್ಲಿ ಕಾತರಾಜ್ ಏಕವಚನದಲ್ಲಿ ವಕೀಲ ನಾಗರಾಜ್ ಎಂಬುವವರೊಂದಿಗೆ ವಾಗ್ವಾದ ನಡೆಸಿದ್ದು ವಿಷಯ ತಿಳಿದು ತರೀಕೆರೆ ವಕೀಲರು ಎಸಿ ಕಛೇರಿಗೆ ತೆರಳಿ ಪ್ರಶ್ನಿಸಿದ್ದು ಇದಕ್ಕೂ ಮಣೆ ಹಾಕದ ಕಾಂತರಾಜ್ ಮೇಲೆ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿ ಅವರ ಕಛೇರಿಯಲ್ಲಿ ನಡೆಯುವ ಕೇಸ್ ಗಳಿಗೆ ಹಾಜರಾಗದೆ ಬಹಿಷ್ಕಾರ ಹಾಕಿದ್ದಾರೆ.

ಕಾಂತರಾಜ್ ಮೇಲೆ ವ್ಯಾಪಕ ದೂರುಗಳಿದ್ದು ಈ ಸಂಬಂಧ ಲೋಕಯುಕ್ತ ಮತ್ತು ಇಲಾಖೆ ದೂರು ನೀಡಲಾಗಿದೆ ಎಂದು ವಕೀಲ ನಾಗರಾಜ್ ತಿಳಿಸಿದ್ದಾರೆ.

ಚಿಕ್ಕಮಗಳೂರು ತಹಶಿಲ್ದಾರ ಆಗಿದ್ದಾಗಲು ವ್ಯಾಪಕ ದೂರುಗಳಿದ್ದು ಉಡಾಪೆಯಿಂದ ವರ್ತಿಸುತ್ತಾರೆ ಹೀಗಾಗಿ ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರು ವಕೀಲರ ಸಂಘದವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಯಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಅಂತ ಅಂತವರೆ ಸೇರಿ ಅಂತರಘಟ್ಟೆ ಜಾತ್ರೆ ಮಾಡಿದರು ಎಂಬಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ .

Sub-Divisional Officer Kantaraj Misbehavior Advocate Boycott

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಕುರಕುಚ್ಚಿ ಗ್ರಾಮದಲ್ಲಿ ವ್ಯಕ್ತಿಯ ಕೊಲೆ-ಇಬ್ಬರ ಬಂಧನ

ಚಿಕ್ಕಮಗಳೂರು: ತಂಗಿಯನ್ನು ಕೊಲೆಗೈದಿದ್ದ ಭಾವನನ್ನು ಬಾಮೈದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಕುರಕುಚ್ಚಿ...

ಮಕ್ಕಳಪ್ರತಿಭೆ ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಕ್ರೀಡಾ ಶಿಕ್ಷಕ

ತರೀಕೆರೆ: ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯಗಳ ಜೊತೆಗೆ ದೈಹಿಕ ಶಿಕ್ಷಣವು ಬಹು ಮುಖ್ಯ. ಮಕ್ಕಳ ಆಸಕ್ತಿ ಗಮನಿಸಿ...

ದಶಮಾನೋತ್ಸವ ಪ್ರಶಸ್ತಿಗೆ ಜಿಲ್ಲೆಯ 10 ಕಲಾವಿದರ ಆಯ್ಕೆ

ತರೀಕೆರೆ: ಜಾನಪದದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ 10 ಕಲಾವಿದರನ್ನು ಜಿಲ್ಲಾ ದಶಮಾನೋತ್ಸವ ಪ್ರಶಸ್ತಿಗೆ...

ತರೀಕೆರೆ ಕ್ಷೇತ್ರದಲ್ಲಿ ಇಲಿ-ಬೆಕ್ಕು ಕಣ್ಣಾ ಮುಚ್ಚಾಲೆ

ತರೀಕೆರೆ: ತರೀಕೆರೆ ಕ್ಷೇತ್ರದಲ್ಲಿ ಕಂತು,ಕಂತು ದಂಧೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿದೆ .ಇದಕ್ಕೆ ಸಾಕ್ಷಿ ಎಂಬಂತೆ 2023...