Home namma chikmagalur Tarikere Advocate Boycott:ಉಪವಿಭಾಗಧಿಕಾರಿ ಕಾಂತರಾಜ್ ದುರ್ವರ್ತನೆ ವಕೀಲರ ಬಹಿಷ್ಕಾರ
Tarikere

Advocate Boycott:ಉಪವಿಭಾಗಧಿಕಾರಿ ಕಾಂತರಾಜ್ ದುರ್ವರ್ತನೆ ವಕೀಲರ ಬಹಿಷ್ಕಾರ

Share
Share

ತರೀಕೆರೆ ಉಪವಿಭಾಗಧಿಕಾರಿ ಕಾಂತರಾಜ್ ವಕೀಲರೊಂದಿಗೆ ನೆಡೆಸಿದ ದುರ್ವರ್ತನೆಗೆ ಜಿಲ್ಲೆಯ ವಕೀಲ ವೃಂದ ಕೆರಳಿ ಕೆಂಡವಾಗಿದೆ.

ನಿನ್ನೆ ಸಂಜೆ ಕಛೇರಿಯಲ್ಲಿ ಕಾತರಾಜ್ ಏಕವಚನದಲ್ಲಿ ವಕೀಲ ನಾಗರಾಜ್ ಎಂಬುವವರೊಂದಿಗೆ ವಾಗ್ವಾದ ನಡೆಸಿದ್ದು ವಿಷಯ ತಿಳಿದು ತರೀಕೆರೆ ವಕೀಲರು ಎಸಿ ಕಛೇರಿಗೆ ತೆರಳಿ ಪ್ರಶ್ನಿಸಿದ್ದು ಇದಕ್ಕೂ ಮಣೆ ಹಾಕದ ಕಾಂತರಾಜ್ ಮೇಲೆ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿ ಅವರ ಕಛೇರಿಯಲ್ಲಿ ನಡೆಯುವ ಕೇಸ್ ಗಳಿಗೆ ಹಾಜರಾಗದೆ ಬಹಿಷ್ಕಾರ ಹಾಕಿದ್ದಾರೆ.

ಕಾಂತರಾಜ್ ಮೇಲೆ ವ್ಯಾಪಕ ದೂರುಗಳಿದ್ದು ಈ ಸಂಬಂಧ ಲೋಕಯುಕ್ತ ಮತ್ತು ಇಲಾಖೆ ದೂರು ನೀಡಲಾಗಿದೆ ಎಂದು ವಕೀಲ ನಾಗರಾಜ್ ತಿಳಿಸಿದ್ದಾರೆ.

ಚಿಕ್ಕಮಗಳೂರು ತಹಶಿಲ್ದಾರ ಆಗಿದ್ದಾಗಲು ವ್ಯಾಪಕ ದೂರುಗಳಿದ್ದು ಉಡಾಪೆಯಿಂದ ವರ್ತಿಸುತ್ತಾರೆ ಹೀಗಾಗಿ ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರು ವಕೀಲರ ಸಂಘದವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಯಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಅಂತ ಅಂತವರೆ ಸೇರಿ ಅಂತರಘಟ್ಟೆ ಜಾತ್ರೆ ಮಾಡಿದರು ಎಂಬಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ .

Sub-Divisional Officer Kantaraj Misbehavior Advocate Boycott

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಮನೆ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

ತರೀಕೆರೆ: ಮನೆಯೊಂದರ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು...

ರೈತನ ಮೇಲೆ ಕರಡಿ ದಾಳಿ

ತರೀಕೆರೆ : ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ತಾಲೂಕಿನ...

ದುರ್ಗಾಂಭ ದೇವಿ ಜಾತ್ರೆ ವಾರವೆಲ್ಲಾ ಘಮ,ಘಮ

ತರೀಕೆರೆ: ಜನವರಿ 25 ರಿಂದ ಫೆಬ್ರವರಿ 3 ರ ತನಕ ಅಂತರಘಟ್ಟೆ ದುರ್ಗಾಂಭ ದೇವಿಯ ಜಾತ್ರೆ...

ತೀವ್ರ ಚರ್ಚೆಗೆ ಗ್ರಾಸವಾದ ವಿಕಾಸ್ ಪುತ್ತೂರ್ ನೋಟೀಸ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ...