Home namma chikmagalur chikamagalur ಗಣೇಶನ ಮರ್ಡರ್ ಕೇಸ್ ಗೆ “ಟ್ವಿಸ್ಟ್” ಕೊಡುತ್ತಿರುವ “ಸೆಕ್ಸ್ ಸಿ.ಡಿಗಳು”! ಆರೋಪಿ ಕತ್ತೆಸಂದೀಪನ ಬಂಧನ ಯಾವಾಗ ?
chikamagalurCrime NewsHomeKadurLatest Newsnamma chikmagalur

ಗಣೇಶನ ಮರ್ಡರ್ ಕೇಸ್ ಗೆ “ಟ್ವಿಸ್ಟ್” ಕೊಡುತ್ತಿರುವ “ಸೆಕ್ಸ್ ಸಿ.ಡಿಗಳು”! ಆರೋಪಿ ಕತ್ತೆಸಂದೀಪನ ಬಂಧನ ಯಾವಾಗ ?

Share
Share

ಕಡೂರು: ಸಖರಾಯಪಟ್ಟಣದಲ್ಲಿ ಗಣೇಶನ ಕೊಲೆಯಾಗಿ ಒಂದು ವರೆ ತಿಂಗಳಾಯಿತು ಅದರೂ ಗಣೇಶನ ಬಗ್ಗೆ ಹೊಸ,ಹೊಸ ವಿಷಯಗಳು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವುದು ಹಲವು ವಿಚಾರಗಳು ಹರಿದಾಡುತ್ತಿರುವುದು ಏಕೆ ?

ಗಣೇಶನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಇನ್ನೂ ಕೂಡ ತನಿಖೆ ಮುಂದುವರೆದಿದೆ .ಇಪ್ಪತ್ತಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಿ ತನಿಖೆ ಮಾಡಿದ್ದಾರೆ.ಆದರೆ ಕೊಲೆ ಪ್ರಯತ್ನದಡಿ ಕತ್ತೆ ಸಂದೀಪ್ ಮತ್ತಿತರನ್ನು ಬಂಧಿಸದಿರುವುದು ಏಕೆ ?

ಗಣೇಶನ ಹೈ ಪೋನ್ ತೆರೆಯಲು ಗಣೇಶ ತನ್ನ ಕಣ್ಣ ರೆಪ್ಪೆ ಬಳಸುತ್ತಿದ್ದ ಹೀಗಾಗಿ ಹೈ ಪೋನ್ ತೆರೆಯಲು ಎಫ್ಎಸ್,ಎಲ್ ಗೆ ಕಳುಹಿಸಲಾಗಿತ್ತು ಆತನ ಸಂಪೂರ್ಣ ವಿಚಾರ ಪೊಲೀಸರಿಗೆ ತಿಳಿದಿದೆ.ಆದರೆ ಕೊಲೆಗೂ ಮೊಬೈಲ್ ನಲ್ಲಿ ಇರುವ ಮಾಹಿತಿಗೂ ಸಂಬಂಧ ವಿಲ್ಲ ಎಂದು ತಿಳಿದುಬಂದಿದೆ.

ಗಣೇಶನ ಮೊಬೈಲ್ ನಲ್ಲಿ ಹಲವು ಪ್ರತಿಷ್ಠಿತರ ಸೆಕ್ಸ್ ಚಿತ್ರಗಳಿವೆ ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ಹಲವರಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಹಲವರು ಇವನ ಕಿರುಕುಳಕ್ಕೆ ಹೆದರಿದ್ದರು ಜೊತೆಗೆ ಲ್ಯಾಂಡ್ ಡೀಲಿಂಗ್ ನಲ್ಲಿ ಲಕ್ಷಂತರ ರೂಗಳು ಬಂದಿವೆ.ಕೊಲೆಗೆ ಲ್ಯಾಂಡ್ ನ ವ್ಯವಹಾರ ಹಂಚಿಕೆಯ ವ್ಯತ್ಯಾಸ ಕೂಡ ಕಾರಣ ಎಂಬುದು ಪ್ರಮುಖ ಸಂಗತಿ.

ಗಣೇಶನ ಪ್ರತಿಯೊಂದು ವ್ಯವಹಾರ, ಚಲನವಲನಗಳು ವಿಡಿಯೋ ತೆಗೆದಿರುವ ಸಂಪೂರ್ಣ ಮಾಹಿತಿ ಕತ್ತೆ ಸಂದೀಪ್ ಗೆ ಗೊತ್ತಿದೆ ಎಂಬುದು ಬಹಿರಂಗ ಸತ್ಯ. ಕೊಲೆಯಾದ ದಿನ ಕೂಡ ಗಣೇಶನ ಜೊತೆಯಲ್ಲಿ ಇದ್ದ ಸಂದೀಪ್ ನಿಗೆ ಸಣ್ಣ ಪೆಟ್ಟು ಕೂಡ ಬಿದ್ದಿಲ್ಲ ಎಂಬುದು ಹಲವು ಸಂಶಯವನ್ನು ಉಂಟುಮಾಡುತ್ತಿದೆ.ಅಂದು ಊರು ಬಿಟ್ಟವನು ಇಂದಿಗೂ ಊರಿಗೆ ಬಂದಿಲ್ಲ. ಗಣೇಶನ ಹತ್ತಿರ ಹಣ ಮತ್ತು ಬಂಗಾರ ಪಡೆದಿರುವ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ.ದೂರಿನಲ್ಲಿ ಪ್ರಥಮ ಆರೋಪಿ ಆದರೂ ಬಂಧನವಾಗಿಲ್ಲ ಎಂದರೆ ಸಂಶಯ ಸಹಜವಾಗಿಯೇ ಬರುತ್ತದೆ.

ಕತ್ತೆ ಸಂದೀಪ್ ತರೀಕೆರೆಯ ನೆಂಟರ ಮನೆಯಲ್ಲಿ ಇರುವ ಗುಮಾನಿ ಇದೆ.ಹೀಗಾಗಿ ಗಣೇಶನ ಮುಗಿಸಲು ಕೈ ಜೋಡಿಸಿರ ಬಹುದು ಎಂದು ಜನ ಮಾತನಾಡುತ್ತಿದ್ದಾರೆ. ಈತನಿಂದ ಹಲವು ಮಾಹಿತಿಗಳು ಹೊರಬರುವುದು ಖಚಿತವಾಗಿದ್ದರೂ ಪೊಲೀಸ್ ರ ಮೇಲೆ ಒತ್ತಡ ಇರಬಹುದು ಎಂದು ವಿಶ್ಲೇಷಣೆ ನಡೆಯುತ್ತಿದೆ.

ಗಣೇಶನ ಕೊಲೆ ಮಾಡಿದ ಮೇಲೆ ಸಖರಾಯಪಟ್ಟಣದಲ್ಲಿ ಜನ ಸಂಜೆ ಆರು ಗಂಟೆಗೆ ಮನೆ ಸೇರಿಕೊಳ್ಳುತ್ತಿರುವ ಬಗ್ಗೆ ಹಿರಿಯ ಮುಖಂಡ ಮಂಜುನಾಥ್ ಹಂಚಿಕೊಂಡಿದ್ದಾರೆ.ಇಪ್ಪತ್ತೈದಕ್ಕೂ ಹೆಚ್ಚು ಜನ ಡ್ರಗ್ ದಾಸರಾಗಿದ್ದು ಯಾವಾಗ ಏನೋ ಎಂಬ ಆತಂಕ ಇರುವುದರ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.

“Sex CDs” are giving a “twist” to Ganesh’s murder case!

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...