ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ.
ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ. ತೇರಿಗೆ ಡಿಕ್ಕಿಯೊಡೆದೊಡನೆ ಎತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿತ್ತು
ಅರ್ಧ ಗಂಟೆ ಬಳಿಕ ಎತ್ತನ್ನು ಸಂತೈಸಿ ಮತ್ತೆ ಪಾನಕದ ಬಂಡಿ ಹೊರಟಿತು. ಜನ ಎತ್ತುಗಳನ್ನು ಬೆದುರಿಸುವುದರಿಂದ ರಾಸುಗಳು ಬೇಕಾಬಿಟ್ಟಿ ಓಡಾಡಿದವು.
ಎತ್ತಿನ ಗಾಡಿ ಬಡಿದು ಬೀರೂರು ಪಟ್ಟಣದ ಚಂದ್ರಶೇಖರ್ ಕಾಲು ಮುರಿದು ಕೊಂಡಿದ್ದಾರೆ ತೇರಿಗೆ ಎತ್ತಿನಗಾಡಿಯೂ ಡಿಕ್ಕಿಯೊಡೆದು ಎತ್ತುಗಳಿಗೂ ಸಂಕಷ್ಟ ವಾಗಿತ್ತು.
ಬ್ಯಾರಿಕೇಡ್ ಇದ್ದರೂ ದಾಟಿ ಮುಂದೆ ಬಂದು ಜನ ಎತ್ತುಗಳನ್ನು ಬೆದರಿಸುತ್ತಾರೆ. ಜನರ ಕೂಗಾಟ ಕಂಡು ಗಾಬರಿಯಾಗಿ ಮನಸ್ಸೋ ಇಚ್ಛೆ ರಾಸುಗಳು ಓಡಿ ಈ ಘಟನೆ ಸಂಭವಿಸಿದೆ
One seriously injured after bullock cart hits tax collector
Leave a comment