Home survey number 111:ಜವಳಿ ಪಾರ್ಕ್ ನ 111 ರ ಸರ್ವೆ ನಂಬರ್ ಗೆ ತಿರುಪತಿ ನಾಮ ಬಳಿಯುವ ಸಂಚು ?
Home

survey number 111:ಜವಳಿ ಪಾರ್ಕ್ ನ 111 ರ ಸರ್ವೆ ನಂಬರ್ ಗೆ ತಿರುಪತಿ ನಾಮ ಬಳಿಯುವ ಸಂಚು ?

Share
Share

ಚಿಕ್ಕಮಗಳೂರು: ಚಿಕ್ಕಮಗಳೂರಿಗೆ ಜವಳಿ ಪಾರ್ಕ್ ತಂದು ಜನರಿಗೆ ಉದ್ಯೋಗ ಕೊಡುವೆ ಎಂದು ಕಳೆದ ಹತ್ತು ವರ್ಷಗಳಿಂದ ಪ್ರಚಾರ ಪಡೆದ ಮಾಜಿ ಶಾಸಕ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಜವಳಿ ಪಾರ್ಕ್ ಮಾಡಲಿಲ್ಲ. ಇದಕ್ಕೆ ಪತ್ರಕರ್ತ ನ ಒಳ ಸಂಬಂಧ ಕಾರಣವೇ ಎಂಬ ಚರ್ಚೆ ಶುರುವಾಗಿದೆ.

ಲಕ್ಯಾ ಹೋಬಳಿಯ ಹಿರೇಗೌಜ ಮತ್ತು ಕಡೂರು ತಾಲ್ಲೂಕಿನ ಚೀಲನಹಳ್ಳಿಯಲ್ಲಿ ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದೆ ಇದರಿಂದ ಐದರಿಂದ ಹತ್ತು ಸಾವಿರ ಜನರಿಗೆ ಉದ್ಯೋಗ ಸಿಕ್ಕರೆ ಪರೋಕ್ಷವಾಗಿ ಲಕ್ಷಾಂತರ ಜನರು ಉಪ ಉದ್ಯೋಗ ಸೃಷ್ಟಿ ಯಾಗುತ್ತದೆ.ಆದರೆ ಚಿಕ್ಕಮಗಳೂರು ಜವಳಿ ಪಾರ್ಕ್ ಗೆ ಪತ್ರಕರ್ತ ಒಬ್ಬ ತಿರುಪತಿ ನಾಮ ಬಳಿಯುವ ಸಂಚು ನಡೆಸುತ್ತಿರುವುದು ಮಾತ್ರ ಏಕೆ ಎನ್ನುತ್ತಾರೆ.

ಹಿರೇಗೌಜ ಸರ್ವೆ ನಂಬರ್ ರಲ್ಲಿ 88 ಎಕರೆಯಷ್ಟು ಗೋಮಾಳದ ಜಾಗವಿದ್ದು ಇದರಲ್ಲಿ 15 ಎಕರೆ ಜಾಗ ಜವಳಿ ಪಾರ್ಕ್ ಸಾಕು. ಆದರೆ ಹೋಮ್ ಸ್ಟೇ ಮಾಡುವೆ ಎಂದು ಪತ್ರಕರ್ತನೊಬ್ಬ ಅರ್ಜಿ ಸಲ್ಲಸಿದ್ದು ಖಾಸಗಿಯವರಿಗೆ ಜಾಗ ನೀಡಲು ಬರುವುದಿಲ್ಲ ಎಂದು ಹಿಂದಿನ ಜಿಲ್ಲಾಧಿಕಾರಿ ರಮೇಶ್ ಆದೇಶ ಮಾಡಿದ್ದಾರೆ .ನನಗೆ ಹರಿಪ್ರಸಾದ್ ನೆಂಟ ಎಂದು ಹೇಳಿಕೊಂಡು ಒಳ ಸಂಚು ಮಾಡುತ್ತಿರುವುದರ ಜೊತೆಗೆ ಅವರೀವರಿಂದ ಅರ್ಜಿ ಕೊಡಿಸಿ ಕಿತಾಪತಿ ಮಾಡುತ್ತಿರುವುದು ನಿಂತಿಲ್ಲ.

ಈ ಹಿಂದೆ ನಗರ ಸಭೆಯ ಜಾಗ ಪಡೆದು ಮೂವತ್ತು ಲಕ್ಷರೂಗಳಿಗೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿದ್ದು ಇದೇ ರೀತಿ ಜಮೀನು ಪಡೆದು ತಿರುಪತಿ ನಾಮ ಹಚ್ಚಲು ಹೋಗಿ ಜನರಿಗೆ ಉದ್ಯೋಗ ತಪ್ಪಿಸುವುದು ಎಷ್ಟರ ಮಟ್ಟಿಗೆ ಸರಿ.

ಇದರ ಮಧ್ಯೆ ಕೆಲ ಜನ ಉಳುಮೆ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ ಎಂಬ ತಕರಾರು ಬೇರೆ ಗೋಮಾಳ ಜಮೀನು ನೀಡಲು ಕೆಲ ನಿಭಂದನೆಗಳಿದ್ದು ಗೋಮಾಳ ಜಮೀನು ಪಡೆಯುವುದು ಸುಲಭವಿಲ್ಲ.ಇದರ ಮಧ್ಯೆ ಹಲವು ವರ್ಷಗಳಿಂದ ಕನಸು ನೆನಸು ಮಾಡವ ದಿಟ್ಟ ನಿರ್ಧಾರ ಮಾಡಿರುವ ಶಾಸಕ ತಮ್ಮಯ್ಯ ರ ಕೆಲಸಕ್ಕೆ ಶ್ಲಾಘನೀಯ ಎನ್ನುತ್ತಾರೆ ಜನ.

Is there a conspiracy to name survey number 111 of Textile Park after Tirupati?

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...