Home undercover police:ನಕ್ಸಲ್ ರವೀಂದ್ರ ಪತ್ತೆಗಾಗಿ ಮಾರುವೇಷ ಧರಿಸಿದ ಪೊಲೀಸರು
HomeLatest News

undercover police:ನಕ್ಸಲ್ ರವೀಂದ್ರ ಪತ್ತೆಗಾಗಿ ಮಾರುವೇಷ ಧರಿಸಿದ ಪೊಲೀಸರು

Share
????????????????????????????????????
Share

ಚಿಕ್ಕಮಗಳೂರು:  ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ ಎಂದು ಘೋಷಿಸಿಲು ಕೋಟೆ ತೋಟ ರವೀಂದ್ರ ಮತ್ತು ತೊಂಬಟ್ಟು ಲಕ್ಷ್ಮಿ ಎಂಬುವವರನ್ನು ಪತ್ತೆ ಹಚ್ಚ ಬೇಕಾಗಿತ್ತು.

ಅದು ಅಷ್ಟು ಸುಲಭವಾಗಿ ಇರಲಿಲ್ಲ ಕಾರಣ ರವೀಂದ್ರ ಪಶ್ಚಿಮ ಘಟ್ಟಗಳ ಕಾಡಿನ ಇಂಚು,ಇಂಚು ಮಾಹಿತಿ ಜೊತೆಗೆ ಪೊಲೀಸ್ ರಿಂದ ತಪ್ಪಿಸಿ ಕೊಳ್ಳುವ ಚಾಣಕ್ಯತೆ ಹೊಂದಿದ್ದ ಇದರಿಂದಾಗಿ ಪೊಲೀಸ್ ರು ಮಾರು ವೇಷಭದಲ್ಲಿ ಕಾಡು ಸುತ್ತಲೂ ಪ್ಲಾನ್ ಮಾಡಿಕೊಂಡಿದ್ದರು.

ಈ ವಿಚಾರ ಶಾಂತಿಗಾಗಿ ನಾಗರೀಕ ವೇದಿಕೆಯವರೆಗೆ ತಿಳಿದಿತ್ತು. ರವೀಂದ್ರ ಸಂಪರ್ಕ ಮಾಡಲು ಅಷ್ಟು ಸುಲಭವಿರಲಿಲ್ಲ ಏಕೆಂದರೆ ಕಾಡಿನ ಇಂಚು,ಇಂಚು ಜಾಗ ಮತ್ತು ಸ್ಥಳೀಯರ ಸಹಕಾರ ಪಡೆದಿದ್ದ

ಮುಂಡಗಾರು ಲತಾ ಟೀಮ್ ಜೊತೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊಂದಿದ್ದರಿಂದ ಅವರ ಗುಂಪು ಬಿಟ್ಟು ಹೊರನಡೆದಿದ್ದ ಹೀಗಾಗಿ ಇವನನ್ನು ಸಂಪರ್ಕ ಮಾಡಲು ಸಮಸ್ಯೆ ಆಗಿತ್ತು. ಆದ್ದರಿಂದ ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ವೇದಿಕೆಯವರಿಗೂ ತಲೆ ಬಿಸಿಯಾಗಿತ್ತು.

ಇದರ ಮಧ್ಯೆ ಗುಪ್ತಚರ ಇಲಾಖೆಯ ರಮೇಶ್ ರಾವ್ ಎಂಬುವರು ಗಡ್ಡ ಬಿಟ್ಟು ಮಾಸಿದ ಶರ್ಟ್, ಪಂಚೆ ಉಟ್ಟರೆ ಗಿರೀಶ್ ಎಂಬುವರು ಟೋಪಿ,ಕನ್ನಡಕ ನೀಟಾದ ಡ್ರೆಸ್ ಏಕೆಂದರೆ ಇವರು ಬುದ್ಧಿಜೀವಿ ರೀತಿಯಲ್ಲಿ ಕಾಣಿಸುವಂತೆ ಇದ್ದರು.

ಕಳೆದ ಒಂದು ತಿಂಗಳಿಂದ ಸುತ್ತಿ ರವೀಂದ್ರರ ಮನೆ ಮತ್ತು ಸಂಭಂಧಿಕರನ್ನು ಸಂಪರ್ಕ ಮಾಡಿ ಕೆಲ ಮಾಹಿತಿ ಪತ್ತೇಹಚ್ಚಿದರು ಶಾಂತಿಗಾಗಿ ನಾಗರೀಕ ವೇದಿಕೆ ಮತ್ತು ಪುನರ್ ವಸತಿ ಸಮಿತಿಯವರು ಸಹಕಾರ ಮತ್ತು ಸಲಹೆಗಳು ಅಂತಿಮವಾಗಿದ್ದವು ಎನ್ನಲಾಗಿದೆ ಅಂತೂ ಇಂತೂ ನಕ್ಸಲ್ ಕೊನೆಯ ಕೊಂಡಿ ಕಳಚಿ ಜಿಲ್ಲಾಡಳಿತ ಮುಂದೆ ತರುವಲ್ಲಿ  ಯಶಸ್ಸು ಸಾಧಿಸಿದರು.

Naxal Ravindra found by undercover police

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...