Home survey number 111:ಜವಳಿ ಪಾರ್ಕ್ ನ 111 ರ ಸರ್ವೆ ನಂಬರ್ ಗೆ ತಿರುಪತಿ ನಾಮ ಬಳಿಯುವ ಸಂಚು ?
Home

survey number 111:ಜವಳಿ ಪಾರ್ಕ್ ನ 111 ರ ಸರ್ವೆ ನಂಬರ್ ಗೆ ತಿರುಪತಿ ನಾಮ ಬಳಿಯುವ ಸಂಚು ?

Share
Share

ಚಿಕ್ಕಮಗಳೂರು: ಚಿಕ್ಕಮಗಳೂರಿಗೆ ಜವಳಿ ಪಾರ್ಕ್ ತಂದು ಜನರಿಗೆ ಉದ್ಯೋಗ ಕೊಡುವೆ ಎಂದು ಕಳೆದ ಹತ್ತು ವರ್ಷಗಳಿಂದ ಪ್ರಚಾರ ಪಡೆದ ಮಾಜಿ ಶಾಸಕ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಜವಳಿ ಪಾರ್ಕ್ ಮಾಡಲಿಲ್ಲ. ಇದಕ್ಕೆ ಪತ್ರಕರ್ತ ನ ಒಳ ಸಂಬಂಧ ಕಾರಣವೇ ಎಂಬ ಚರ್ಚೆ ಶುರುವಾಗಿದೆ.

ಲಕ್ಯಾ ಹೋಬಳಿಯ ಹಿರೇಗೌಜ ಮತ್ತು ಕಡೂರು ತಾಲ್ಲೂಕಿನ ಚೀಲನಹಳ್ಳಿಯಲ್ಲಿ ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದೆ ಇದರಿಂದ ಐದರಿಂದ ಹತ್ತು ಸಾವಿರ ಜನರಿಗೆ ಉದ್ಯೋಗ ಸಿಕ್ಕರೆ ಪರೋಕ್ಷವಾಗಿ ಲಕ್ಷಾಂತರ ಜನರು ಉಪ ಉದ್ಯೋಗ ಸೃಷ್ಟಿ ಯಾಗುತ್ತದೆ.ಆದರೆ ಚಿಕ್ಕಮಗಳೂರು ಜವಳಿ ಪಾರ್ಕ್ ಗೆ ಪತ್ರಕರ್ತ ಒಬ್ಬ ತಿರುಪತಿ ನಾಮ ಬಳಿಯುವ ಸಂಚು ನಡೆಸುತ್ತಿರುವುದು ಮಾತ್ರ ಏಕೆ ಎನ್ನುತ್ತಾರೆ.

ಹಿರೇಗೌಜ ಸರ್ವೆ ನಂಬರ್ ರಲ್ಲಿ 88 ಎಕರೆಯಷ್ಟು ಗೋಮಾಳದ ಜಾಗವಿದ್ದು ಇದರಲ್ಲಿ 15 ಎಕರೆ ಜಾಗ ಜವಳಿ ಪಾರ್ಕ್ ಸಾಕು. ಆದರೆ ಹೋಮ್ ಸ್ಟೇ ಮಾಡುವೆ ಎಂದು ಪತ್ರಕರ್ತನೊಬ್ಬ ಅರ್ಜಿ ಸಲ್ಲಸಿದ್ದು ಖಾಸಗಿಯವರಿಗೆ ಜಾಗ ನೀಡಲು ಬರುವುದಿಲ್ಲ ಎಂದು ಹಿಂದಿನ ಜಿಲ್ಲಾಧಿಕಾರಿ ರಮೇಶ್ ಆದೇಶ ಮಾಡಿದ್ದಾರೆ .ನನಗೆ ಹರಿಪ್ರಸಾದ್ ನೆಂಟ ಎಂದು ಹೇಳಿಕೊಂಡು ಒಳ ಸಂಚು ಮಾಡುತ್ತಿರುವುದರ ಜೊತೆಗೆ ಅವರೀವರಿಂದ ಅರ್ಜಿ ಕೊಡಿಸಿ ಕಿತಾಪತಿ ಮಾಡುತ್ತಿರುವುದು ನಿಂತಿಲ್ಲ.

ಈ ಹಿಂದೆ ನಗರ ಸಭೆಯ ಜಾಗ ಪಡೆದು ಮೂವತ್ತು ಲಕ್ಷರೂಗಳಿಗೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿದ್ದು ಇದೇ ರೀತಿ ಜಮೀನು ಪಡೆದು ತಿರುಪತಿ ನಾಮ ಹಚ್ಚಲು ಹೋಗಿ ಜನರಿಗೆ ಉದ್ಯೋಗ ತಪ್ಪಿಸುವುದು ಎಷ್ಟರ ಮಟ್ಟಿಗೆ ಸರಿ.

ಇದರ ಮಧ್ಯೆ ಕೆಲ ಜನ ಉಳುಮೆ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ ಎಂಬ ತಕರಾರು ಬೇರೆ ಗೋಮಾಳ ಜಮೀನು ನೀಡಲು ಕೆಲ ನಿಭಂದನೆಗಳಿದ್ದು ಗೋಮಾಳ ಜಮೀನು ಪಡೆಯುವುದು ಸುಲಭವಿಲ್ಲ.ಇದರ ಮಧ್ಯೆ ಹಲವು ವರ್ಷಗಳಿಂದ ಕನಸು ನೆನಸು ಮಾಡವ ದಿಟ್ಟ ನಿರ್ಧಾರ ಮಾಡಿರುವ ಶಾಸಕ ತಮ್ಮಯ್ಯ ರ ಕೆಲಸಕ್ಕೆ ಶ್ಲಾಘನೀಯ ಎನ್ನುತ್ತಾರೆ ಜನ.

Is there a conspiracy to name survey number 111 of Textile Park after Tirupati?

Share

Leave a comment

Leave a Reply

Your email address will not be published. Required fields are marked *

Don't Miss

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಭಾರತ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು 21 ವರ್ಷದ ಗೋಕುಲ್ ಎಂದು...

Related Articles

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು...

ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದ ಕಾಡಾನೆಗಳು

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ...

ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ  ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಬಿಸಿಯೂಟದ...

ಸಂಸ್ಕೃತಿ, ಸಾಹಿತ್ಯ, ಕಲೆಯಿಂದ ಸುಸಂಸ್ಕೃತ ಸಮುದಾಯ ಕಟ್ಟಲು ಸಾಧ್ಯ

ಚಿಕ್ಕಮಗಳೂರು: ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷರಾದ...