Home namma chikmagalur ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ 31 ಅಭ್ಯರ್ಥಿಗಳು
namma chikmagalurchikamagalurLatest News

ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ 31 ಅಭ್ಯರ್ಥಿಗಳು

Share
Share
ಅಜ್ಜಂಪುರ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಆ. 17ರಂದು ನಡೆಯುವ ಚುನಾವಣೆಯಲ್ಲಿ ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

1ನೇ ವಾರ್ಡ್‌ನಿಂದ ಕವಿತಾ (ಕಮಲ), ಮಾಲ (ಹಸ್ತ). 2ನೇ ವಾರ್ಡ್‌ನಿಂದ ಪ್ರಕಾಶ್ (ಹಸ್ತ), ಮಲ್ಲಿಕಾರ್ಜುನ್ (ಕಮಲ). 3ನೇ ವಾರ್ಡ್‌ನಿಂದ ನಿಸಾರ್ ಅಹ್ಮದ್ (ಹಸ್ತ), ಶಿವಾನಂದ್ (ತಲೆ ಮೇಲೆ ಬತ್ತದ ಹೊರೆ ಹೊತ್ತ ಮಹಿಳೆ), ಷಡಕ್ಷರಿ (ಪ್ರೆಶರ್ ಕುಕ್ಕರ್). 4ನೇ ವಾರ್ಡ್‌ನಿಂದ ರತ್ನಮ್ಮ (ಹಸ್ತ), ರೇವಣ್ಣ (ಕಮಲ). 5ನೇ ವಾರ್ಡ್‌ನಿಂದ ಅಣ್ಣಪ್ಪ (ಹಸ್ತ), ಪ್ರಕಾಶ್ (ಕಮಲ), ಸುನಂದಾ (ಪೊರಕೆ), ಆನಂದಕುಮಾರ (ಹೊಲಿಗೆ ಯಂತ್ರ), ಕುಮಾರ (ತುತ್ತೂರಿ), ಲತಾ (ತೆಂಗಿನ ತೋಟ), ಶ್ರೀನಿವಾಸ್ (ಗ್ಯಾಸ್ ಸಿಲಿಂಡರ್) ಚಿನ್ನೆಯಡಿ ಸ್ಪರ್ಧಿಸಿದ್ದಾರೆ.

6ನೇ ವಾರ್ಡ್‌ನಿಂದ ಮಂಜುನಾಥ್ (ಹಸ್ತ), ರಂಗಸ್ವಾಮಿ (ಕಮಲ). 7ನೇ ವಾರ್ಡ್‌ನಿಂದ ಪೂಜಾ (ಕಮಲ), ಸುಮಲತಾ (ಹಸ್ತ), ಮೇಘನಾ (ಹಣ್ಣು ಇರುವ ಬ್ಯಾಸ್ಕೆಟ್), ರೇಖಾ (ತೆಂಗಿನ ತೋಟ). 8ನೇ ವಾರ್ಡ್‌ನಿಂದ ತೀರ್ಥ ಪ್ರಸಾದ್ (ಹಸ್ತ), ಸಂತೋಷ್ (ಕಮಲ), ಅಶ್ವಿನಿ (ವಜ್ರ). 9ನೇ ವಾರ್ಡ್‌ನಿಂದ ನವೀನ್ (ಹಸ್ತ), ಮಧುಸೂದನ್ (ಕಮಲ). 10ನೇ ವಾರ್ಡ್‌ನಿಂದ ಬಿಂದು (ಕಮಲ), ಮೇಘನಾ (ಹಸ್ತ). 11ನೇ ವಾರ್ಡ್‌ನಿಂದ ಕವಿತಾ (ಹಸ್ತ), ಶೋಭಾ (ಕಮಲ) ಚಿಹ್ನೆಯಡಿ ಸ್ಪರ್ಧಿಸಿದ್ದಾರೆ.

ಪಕ್ಷೇತರ ನಾಮಪತ್ರ ಸಲ್ಲಿಸಿದ್ದ ಸೀತಮ್ಮ, ಮಾಲಾ, ಜೋಗಿ ಪ್ರಕಾಶ್, ಅಬ್ದುಲ್ ವಹೀದ್ ನಿಸಾರ್ ಅಹ್ಮದ್, ಆಸಿಫ್, ರತ್ನಮ್ಮ, ಪೂಜಾ, ಸುಮಲತಾ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

31 candidates in the fray for the Ajjampura Town Panchayat elections

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...