Home Latest News married:ಪ್ರೇಮಿಗಳಿಗೆ ಪ್ರೇಮಿಗಳ ದಿನವೇ ವಿವಾಹ ಬಾಂಧವ್ಯ
Latest NewsHomeTarikere

married:ಪ್ರೇಮಿಗಳಿಗೆ ಪ್ರೇಮಿಗಳ ದಿನವೇ ವಿವಾಹ ಬಾಂಧವ್ಯ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಗಟಿ ಗ್ರಾಮದ ಕುಮಾರ್(27) ಹಾಸನ ಜಿಲ್ಲೆಯ ಪುರ್ಲೆಹಳ್ಳಿಯ ಸುಚಿತ್ರ(21) ಎಂಬ ಪ್ರೇಮ ಪಕ್ಷಿಗಳು ಪ್ರೇಮಿಗಳ ದಿನವೇ ಕಡೂರಿನ ಅಂಬೇಡ್ಕರ್ ಪುತ್ಥಳಿ ಮುಂದೆ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಪ್ರೇಮ ಎಂಬ ಮಾಯೆ ಯಾವಾಗ ಎಲ್ಲಿಂದ ಆರಂಭವಾಗಿ ಹೇಗೆ ದಡ ಸೇರುತ್ತದೆ ಎಂಬುದಕ್ಕೆ ಕುಮಾರ್ ಮತ್ತು ಸುಚಿತ್ರ ವಿವಾಹವೇ ಸಾಕ್ಷಿ.

ಕುಮಾರ್ ಒಂಬತ್ತನೇ ತರಗತಿ ಓದಿದ ದಲಿತ ಯುವಕ ಸುಚಿತ್ರ ದ್ವಿತೀಯ ಪಿಯುಸಿ ಮುಗಿಸಿರುವ ಲಂಬಾಣಿ ಜನಾಂಗದವರು ಜಾತಿ ಮೀರಿದ ಪ್ರೀತಿ ಹುಟ್ಟದ್ದು ಆಕಸ್ಮಿಕವಾಗಿ

ಕುಮಾರ್ ಅರಸೀಕೆರೆ ಸಮೀಪದ ಜೇನು ಕಲ್ಲು ದೇವಾಲಯಕ್ಕೆಎರಡು ವರ್ಷದ ಹಿಂದೆ ಹೋದಾಗ ಸುಚಿತ್ರಳ ಪರಿಚಯವಾಗುತ್ತದೆ.ಸುಚಿತ್ರ ಪ್ರೇಮ ನಿವೇದನೆ ಮಾಡಿದಾಗ ಕುಮಾರ್ ಕೂಡ ಒಪ್ಪಿದ್ದಾರೆ.

ಎರಡು ವರ್ಷಗಳಿಂದ ಆಸೆ,ಆಕಾಂಕ್ಷೆಗೆ ಪ್ರೇಮಿಗಳ ದಿನವೇ ಅಂಬೇಡ್ಕರ್ ಪುತ್ಥಳಿ ಯ ಮುಂದೆ ವಿವಾಹವಾಗಿದೆ.

ಸುಚಿತ್ರಗೆ ವರನ ಹುಡುಕಲು ತಯಾರಿ ನಡೆದಿತ್ತು ಹೀಗಾಗಿ ಕುಮಾರ್ ಜೊತೆಗೆ ಬಂದು ಸಮಾಜದ ಮತ್ತು ಸಂಘಟನೆಯ ಮುಖಂಡರಾದ ಗಂಗರಾಜ್ ಮತ್ತಿತರರು ಜಿಗಣೇಹಳ್ಳಿ ನೀಲಕಂಠಪ್ಪ ಮದುವೆಗೆ ಸಾಕ್ಷಿಯಾಗಿದ್ದಾರೆ.

ಮದುವೆಯಾಗುವುದಾದರೆ ಅಂಬೇಡ್ಕರ್ ಪುತ್ಥಳಿಯ ಮುಂದೆ ಆಗಬೇಕೆಂಬ ಕುಮಾರ್ ಆಸೆ ಈಡೇರಿದೆ.ಸುಚಿತ್ರಳನ್ನು ಓದಿಸ ಬೇಕೆಂಬ ಬಯಕೆ ಇದ್ದರು ಸುಚಿತ್ರ ಸಂಸಾರದ ದೋಣಿಯಲ್ಲಿ ಸಾಗುವ ಆಸೆಗೆ ಶುಭವಾಗಲಿ.

Valentine’s Day is the day for lovers to get married.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...