Home Latest News Bullock cart competition:ಅಂತರಘಟ್ಟೆ ಜಾತ್ರೆ ಅಂಗವಾಗಿ ಎತ್ತಿನ ಗಾಡಿ
Latest NewsTarikere

Bullock cart competition:ಅಂತರಘಟ್ಟೆ ಜಾತ್ರೆ ಅಂಗವಾಗಿ ಎತ್ತಿನ ಗಾಡಿ

Share
ಅಂತರಘಟ್ಟೆ ಜಾತ್ರೆ ಅಂಗವಾಗಿ ಎತ್ತಿನ ಗಾಡಿ ಸ್ಪರ್ಧೆ
ಅಂತರಘಟ್ಟೆ ಜಾತ್ರೆ ಅಂಗವಾಗಿ ಎತ್ತಿನ ಗಾಡಿ ಸ್ಪರ್ಧೆ
Share

ಚಿಕ್ಕಮಗಳೂರು: ಕಡೂರು ತಾಲ್ಲೂಕು ಅಂತರಘಟ್ಟೆ ಜಾತ್ರೆ ಘಮ್ಮತ್ತು ನೋಡಬೇಕಾದರೆ ಬರಬೇಕು.ಆದರೆ ಬರದವರು ಈ ಘಮ್ಮತ್ತು ನೋಡಿ.ಕಳೆದ ಮೂರು ದಿನಗಳಿಂದ ಮಟನ್ ಮಸಾಲೆ ಸುವಾಸನೆ ನೋಡಿದವರು ಇಂದು ಎತ್ತಿನ ಗಾಡಿ ಓಡುವುದನ್ನು ನೋಡಬೇಕು.

ಇಂದು ಅಂತರಘಟ್ಟೆ ದುರ್ಗಾದೇವಿ ರಥೋತ್ಸವ ,ಗಾಡಿ ಓಡಿಸಿ ಕೊಂಡು ಬಂದು ತಂಗಿ ಅಸದಿಗಳ ಪದ ಕೇಳಿದರೆ ಮೈ ಜುಮ್ಮ ಎನ್ನಿಸುತ್ತದೆ.

ಇಂದು ಹಳ್ಳಿ, ಹಳ್ಳಿಗಳಿಂದ ಎತ್ತಿನಗಾಡಿ ಓಡುವ ಸ್ಪರ್ಧೆ ನೋಡಿದರೆ ಮೈ ಜುಮ್ಮಿನಿಸುತ್ತದೆ.ಎತ್ತಗಳ ಅಲಂಕಾರ ಪೂಜೆ ಚಕ್ರದ ಗಾಡಿಗಳನ್ನು ಓಡಿಸುವುದು ಮೈ ನವರೇಳಿಸುತ್ತದೆ.

ಕುರಿ,ಕೋಳಿಗಳ ಅರ್ಪಿಸಿ ಧನ್ಯರಾಗುಗುವ ಭಕ್ತರ ಸಮೂಹ ಲಕ್ಷ, ಲಕ್ಷ ಸೇರಿ ಪುನೀತರಾಗುತ್ತಾರೆ.

ಒಟ್ಟಾರೆ ಅಂತರಘಟ್ಟೆ ಹಬ್ಬ ಆಚರಿಸುವುದು ಖುಷಿ, ಸಂತೋಷ, ಉಲ್ಲಾಸದಲ್ಲಿ ತೇಲುವ ಜನರ ಭಕ್ತಿಗೆ ಎಣೆಯಿಲ್ಲ.

Bullock cart competition as part of the Antaraghatte fair

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...