Home Latest News Vidhan Parishad?: ಬಿ.ಎಲ್. ಶಂಕರ್ ವಿಧಾನ ಪರಿಷತ್ ಗೆ ಹೋಗಲು ಲಾಭಿ ?
Latest NewsHome

Vidhan Parishad?: ಬಿ.ಎಲ್. ಶಂಕರ್ ವಿಧಾನ ಪರಿಷತ್ ಗೆ ಹೋಗಲು ಲಾಭಿ ?

Share
ಬಿ.ಎಲ್. ಶಂಕರ್
ಬಿ.ಎಲ್. ಶಂಕರ್
Share

ಚಿಕ್ಕಮಗಳೂರು: ಸಂಕ್ರಣ್ಣ ಈ ಬಾರಿಯಾದರೂ ವಿಧಾನ ಪರಿಷತ್ ಸದಸ್ಯರಾಗ ಬಹುದಾ ಎಂದು ರಾಗ ಎಳೆಯುತ್ತಿದ್ದಾರೆ ಅವರ ಅಭಿಮಾನಿ ಬಳಗ !.

ಸಂಕ್ರಣ್ಣ ಅಲ್ಲ ಮಹರಾಯ ಶಂಕರಣ್ಣ ಎನ್ನಬೇಕು ತಾನೇ ಎಂದು ಹುರಿದು ಬಿದ್ದ ಸೆಟ್ ದೋಸೆಗಳು ನಿಯೋಗ ಹೋಗಿ ಬಿ.ಎಲ್.ಎಸ್.ಪರ ಲಾಭಿ ಮಾಡುತ್ತಿದ್ದಾರಂತೆ.

ರಾಜ್ಯದ ವಿಧಾನ ಪರಿಷತ್ ನಲ್ಲಿ ನಾಲ್ಕು ಸ್ಥಾನ ಖಾಲಿಯಾಗಿವೆ.ಕಾಂಗ್ರೆಸ್ ನ ಗೋವಿಂದರಾಜ್,ಲಮಾಣಿ,ಜೆಡಿಎಸ್ ನ ತಿಪ್ಪೇಸ್ವಾಮಿ ಮತ್ತು ರಾಜೀನಾಮೆ ನೀಡಿರುವ ಯೋಗೀಶ್ ಸ್ಥಾನಗಳು ಖಾಲಿಯಾಗಿದ್ದು,ನಾಲ್ಕು ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿ ಗೆ ಅಧಿಕಾರ ನೀಡಲಾಗಿದೆ.

ಆದರೂ ಸಿಎಮ್ ಒಬ್ಬರ ಹೆಸರು ಹೇಳುವುದಾದರೆ ಅದು ಗೋವಿಂದರಾಜ್ ಹೆಸರು ಮಾತ್ರ ಏಕೆಂದರೆ ಸಿ.ಎಂ.ಸಿದ್ದರಾಮಯ್ಯನವರ ಸ್ನಾನ ಮಾಡುವಾಗ ಬಿಟ್ಟರೆ ಸದಾಕಾಲವೂ ಹಿಂದೆ, ಮುಂದೆ ಸುತ್ತುವ ಗೋವಿಂದರಾಜ್ ಮತ್ತೆ ವಿಧಾನ ಪರಿಷತ್ ಸದಸ್ಯರಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ವಕ್ಕಲಿಗರ ಖೋಟಾ ಮುಗಿದ ಮೇಲೆ ಮತ್ತೊಬ್ಬರ ಆಯ್ಕೆ ಕಷ್ಟ.

ಯೋಗೀಶ್ ವಕ್ಕಲಿಗರಾಗಿ ರಾಜೀನಾಮೆ ನೀಡಿರುವುದರಿಂದ ಅವರ ಸ್ಥಾನಕ್ಕೆ ಬಿ.ಎಲ್.ಶಂಕರ್ ಯಾಕೆ ತರಬಾರದು.ಕಳೆದ ಇಪ್ಪತೈದು ವರ್ಷಗಳಿಂದ ಅದೇ ಚಿತ್ರಕಲಾ ಪರಿಷತ್,ಬಣ್ಣ,ಬಣ್ಣದ ಚಿತ್ರ ನೋಡಿ ಬೇಜಾರಾಗಿದೆ ವಿಧಾನ ಪರಿಷತ್ ಗೆ ಕಳುಹಿಸಿ ಎಂಬ ಲಾಭಿ ನಡೆಯುತ್ತಿದ್ದು ಈಗಾಗಲೇ ಕುವೆಂಪು ಪ್ರತಿಷ್ಠಾನಕ್ಕೆ ನೇಮಕ ಮಾಡಿಲ್ಲವ್ವಾ ಎಂದು ಡಿ.ಕೆ.ಶಿವಕುಮಾರ್ ಹೇಳಿದರು

ಬೇಕೆ,ಬೇಕು ಶಂಕರಣ್ಣ ಬೇಕು ಎಂದು ಹಠ ಹಿಡಿದು ಅಲ್ ಪಾರ್ಟಿ ಲೀಡರ್ ಗಳ ಒತ್ತಾಯವಿರುವುದರಿಂದ ಕಾದು ನೋಡಿ ಏನಾದರೂ ಮಾಡುವ ಭರವಸೆ ಸಿಕ್ಕದೆ ಎಂದು ತಿಳಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ ಸಾರ್ ನನಗೆ ಚುನಾವಣೆ ಇಷ್ಟವಿರಲಿಲ್ಲ ನೀವು ಹೇಳಿದ್ದಕ್ಕೆ ಚುನಾವಣೆಗೆ ಸ್ಪರ್ಧಿಸಿ ಸೋತು ಕೋರ್ಟ್ ಆಲೆಯುವುದಾಗಿದೆ ಆದ್ದರಿಂದ ನನಗೆ ಎಂ,ಎಲ್,ಸಿ ಮಾಡಬೇಕು ಎಂದು ಕೇಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಇಬ್ಬರು ಜಗಳದಲ್ಲಿ ಯಾರು ವಿಧಾನ ಪರಿಷತ್ ಗೆ ಬರುತ್ತಾರೆ ಎಂಬುದನ್ನು ಕಾದು ನೋಡಬೇಕು.

B. L. Shankar to go to Vidhan Parishad?

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...