Home Latest News ಕರಿ ಹೆಂಚಿನ ಮನೆಗೆ ಕಾಂತಿ ತಂದ ಕಾರ್ತೀಕ್‌
Latest NewsHomenamma chikmagalurTarikere

ಕರಿ ಹೆಂಚಿನ ಮನೆಗೆ ಕಾಂತಿ ತಂದ ಕಾರ್ತೀಕ್‌

Share
Share

ಕರಿ ಹೆಂಚಿನ ಮನೆ ಸ್ಥಿತಿ ನೋಡೊದರೆ ಈ ಮನೆಗೆ ಹೋಗುವ ಮನಸ್ಸುಗಳು,ಮನುಷ್ಯರು ಕಡಿಮೆ.

ನಾನು ಸೇರಿದಂತೆ ಈ ಮನೆಗೆ ಹಲವರು ಹೋಗುತ್ತಿದ್ದಾರೆ ಎಂದರೆ ಕಾರ್ತೀಕ್‌ ನ ಸಾಧನೆ. ತರೀಕೆರೆಯಲ್ಲಿ ಗುರ್ತಿಸದ ಮನೆಗೆ ಗುರ್ತಿಸಿ ಹೋಗಿ ಅಭಿನಂದಿಸುತ್ತಿದ್ದಾರೆ ಎಂದರೆ ಶಿಕ್ಷಣಕ್ಕೆ ಶಕ್ತಿ ಇದೆ ಎಂದು ಓದುವ ಪರಮ ಗುರಿ ಇಟ್ಟುಕೊಂಡು ಬಡವನು ಕೂಡ ಕಡಿಮೆ ಇಲ್ಲ ಎಂದು ಸಾಧನೆ ಮಾಡಿದಾಗ ಸಾಧ್ಯ.

ಕಾರ್ತೀಕ್‌ ನಿನ್ನ ಕ್ರಾಂತಿಯ ಕಿರಣ ಪ್ರಜ್ವಲಿಸುತ್ತಿರುವುದು ಇತರರಿಗೆ ಮಾದರಿ ಮಾರ್ಗ ಎನ್ನಿಸುತ್ತದೆ.

ಇಂದು ಶಾಸಕ ಎನ್ನುವದು ದೊಡ್ಡ ಹುದ್ದೆ ಎಂದು ಹೆಂಡತಿ ಮಕ್ಕಳನ್ನು ಪೋಷಿಸುವ ಕಾಲಘಟ್ಟದಲ್ಲಿ ಕರಿ ಹೆಂಚಿನ ಮನೆಯಲ್ಲಿ ದೇಶ ಸೇವೆಗೆ ಸೌಭಾಗ್ಯ ತಂದಿರುವ ಕಾರ್ತೀಕ್‌ ನ ಮುಂದೆ ಶಾಸಕ,ಮಂತ್ರಿ, ಮುಖ್ಯ ಮಂತ್ರಿ ಶೂನ್ಯ.

Karthik brought light to the curry-tiled house

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...