Home Latest News ಕರಿ ಹೆಂಚಿನ ಮನೆಗೆ ಕಾಂತಿ ತಂದ ಕಾರ್ತೀಕ್‌
Latest NewsHomenamma chikmagalurTarikere

ಕರಿ ಹೆಂಚಿನ ಮನೆಗೆ ಕಾಂತಿ ತಂದ ಕಾರ್ತೀಕ್‌

Share
Share

ಕರಿ ಹೆಂಚಿನ ಮನೆ ಸ್ಥಿತಿ ನೋಡೊದರೆ ಈ ಮನೆಗೆ ಹೋಗುವ ಮನಸ್ಸುಗಳು,ಮನುಷ್ಯರು ಕಡಿಮೆ.

ನಾನು ಸೇರಿದಂತೆ ಈ ಮನೆಗೆ ಹಲವರು ಹೋಗುತ್ತಿದ್ದಾರೆ ಎಂದರೆ ಕಾರ್ತೀಕ್‌ ನ ಸಾಧನೆ. ತರೀಕೆರೆಯಲ್ಲಿ ಗುರ್ತಿಸದ ಮನೆಗೆ ಗುರ್ತಿಸಿ ಹೋಗಿ ಅಭಿನಂದಿಸುತ್ತಿದ್ದಾರೆ ಎಂದರೆ ಶಿಕ್ಷಣಕ್ಕೆ ಶಕ್ತಿ ಇದೆ ಎಂದು ಓದುವ ಪರಮ ಗುರಿ ಇಟ್ಟುಕೊಂಡು ಬಡವನು ಕೂಡ ಕಡಿಮೆ ಇಲ್ಲ ಎಂದು ಸಾಧನೆ ಮಾಡಿದಾಗ ಸಾಧ್ಯ.

ಕಾರ್ತೀಕ್‌ ನಿನ್ನ ಕ್ರಾಂತಿಯ ಕಿರಣ ಪ್ರಜ್ವಲಿಸುತ್ತಿರುವುದು ಇತರರಿಗೆ ಮಾದರಿ ಮಾರ್ಗ ಎನ್ನಿಸುತ್ತದೆ.

ಇಂದು ಶಾಸಕ ಎನ್ನುವದು ದೊಡ್ಡ ಹುದ್ದೆ ಎಂದು ಹೆಂಡತಿ ಮಕ್ಕಳನ್ನು ಪೋಷಿಸುವ ಕಾಲಘಟ್ಟದಲ್ಲಿ ಕರಿ ಹೆಂಚಿನ ಮನೆಯಲ್ಲಿ ದೇಶ ಸೇವೆಗೆ ಸೌಭಾಗ್ಯ ತಂದಿರುವ ಕಾರ್ತೀಕ್‌ ನ ಮುಂದೆ ಶಾಸಕ,ಮಂತ್ರಿ, ಮುಖ್ಯ ಮಂತ್ರಿ ಶೂನ್ಯ.

Karthik brought light to the curry-tiled house

Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...