Home Latest News ಕರಿ ಹೆಂಚಿನ ಮನೆಗೆ ಕಾಂತಿ ತಂದ ಕಾರ್ತೀಕ್‌
Latest NewsHomenamma chikmagalurTarikere

ಕರಿ ಹೆಂಚಿನ ಮನೆಗೆ ಕಾಂತಿ ತಂದ ಕಾರ್ತೀಕ್‌

Share
Share

ಕರಿ ಹೆಂಚಿನ ಮನೆ ಸ್ಥಿತಿ ನೋಡೊದರೆ ಈ ಮನೆಗೆ ಹೋಗುವ ಮನಸ್ಸುಗಳು,ಮನುಷ್ಯರು ಕಡಿಮೆ.

ನಾನು ಸೇರಿದಂತೆ ಈ ಮನೆಗೆ ಹಲವರು ಹೋಗುತ್ತಿದ್ದಾರೆ ಎಂದರೆ ಕಾರ್ತೀಕ್‌ ನ ಸಾಧನೆ. ತರೀಕೆರೆಯಲ್ಲಿ ಗುರ್ತಿಸದ ಮನೆಗೆ ಗುರ್ತಿಸಿ ಹೋಗಿ ಅಭಿನಂದಿಸುತ್ತಿದ್ದಾರೆ ಎಂದರೆ ಶಿಕ್ಷಣಕ್ಕೆ ಶಕ್ತಿ ಇದೆ ಎಂದು ಓದುವ ಪರಮ ಗುರಿ ಇಟ್ಟುಕೊಂಡು ಬಡವನು ಕೂಡ ಕಡಿಮೆ ಇಲ್ಲ ಎಂದು ಸಾಧನೆ ಮಾಡಿದಾಗ ಸಾಧ್ಯ.

ಕಾರ್ತೀಕ್‌ ನಿನ್ನ ಕ್ರಾಂತಿಯ ಕಿರಣ ಪ್ರಜ್ವಲಿಸುತ್ತಿರುವುದು ಇತರರಿಗೆ ಮಾದರಿ ಮಾರ್ಗ ಎನ್ನಿಸುತ್ತದೆ.

ಇಂದು ಶಾಸಕ ಎನ್ನುವದು ದೊಡ್ಡ ಹುದ್ದೆ ಎಂದು ಹೆಂಡತಿ ಮಕ್ಕಳನ್ನು ಪೋಷಿಸುವ ಕಾಲಘಟ್ಟದಲ್ಲಿ ಕರಿ ಹೆಂಚಿನ ಮನೆಯಲ್ಲಿ ದೇಶ ಸೇವೆಗೆ ಸೌಭಾಗ್ಯ ತಂದಿರುವ ಕಾರ್ತೀಕ್‌ ನ ಮುಂದೆ ಶಾಸಕ,ಮಂತ್ರಿ, ಮುಖ್ಯ ಮಂತ್ರಿ ಶೂನ್ಯ.

Karthik brought light to the curry-tiled house

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...